ಆಕೃತಿ ಪ್ರಿಂಟರ್ಸ್ ಗೆ ಪುಸ್ತಕ ಸೊಗಸು ಬಹುಮಾನ

ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು,  ಇದರ ವತಿಯಿಂದ ನೀಡಲಾಗುವ ಕನ್ನಡ ಪುಸ್ತಕ ಸೊಗಸು ಪ್ರಶಸ್ತಿಗೆ ಮಂಗಳೂರಿನ ಖ್ಯಾತ ಮುದ್ರಣ ಸಂಸ್ಥೆ ಆಕೃತಿ ಆಶಯ ಮುದ್ರಣದ ಕಲ್ಲೂರು ನಾಗೇಶ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ  ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್ ರಂಗಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ರಶ್ಮಿ ವಿ ರಮೇಶ್ ,ಖ್ಯಾತ ವಿಮರ್ಶಕ ಡಾ| ನರಹಳ್ಳಿ ಬಾಲಸುಬ್ರಮಣ್ಯ […]