ಕರ್ಣಾಟಕ ಬ್ಯಾಂಕ್ ಕಡ್ತಲ (ವಿತ್ತೀಯ) ಶಾಖೆಯ ಉದ್ಘಾಟನೆ

ಉಡುಪಿ: ದೇಶದ ಹೆಸರಾಂತ ಖಾಸಗಿ ಬ್ಯಾಂಕ್ ತನ್ನ 956 ನೇ ಶಾಖೆಯನ್ನು ಕಡ್ತಲದ ಕುಂಜೆಕ್ಯಾರ್ ಕಾಂಪ್ಲೆಕ್ಸ್, ಹಿರಿಯಡ್ಕ – ಅಜೆಕಾರು ರಸ್ತೆ, ಕಡ್ತಲ ಗ್ರಾಮ, ಕಾರ್ಕಳ ತಾಲೂಕಿನಲ್ಲಿ ಮಾರ್ಚ್ 27, 2025 ತಮ್ಮ ದೈನಂದಿನ ಸೇವೆಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಈ ಹೊಸ ಶಾಖೆ ಕಡ್ತಲ ಹಾಗೂ ಹತ್ತಿರದ ಹಲವಾರು ಹಳ್ಳಿಯ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ದೊರಕಿಸಲು ಸಜ್ಜಾಗಿದೆ. ಗ್ರಾಹಕರಿಗಾಗಿ ಈ ಶಾಖೆಯಲ್ಲಿ ಸಾಲ, ಠೇವಣಿ ಮತ್ತು ಇತರ ಎಲ್ಲಾ ಪ್ರಧಾನ ಬ್ಯಾಂಕಿಂಗ್ ಸೇವೆಗಳು […]