ಜುಲೈ 13 ರಂದು ಜೈ ಗಣೇಶ್ ಸೊಸೈಟಿ ಸ್ವಂತ ಕಟ್ಟಡ “ಸೌಹಾರ್ದ ಸಿರಿ” ಲೋಕಾರ್ಪಣೆ: ಸ್ಥಾಪಕ ಅಧ್ಯಕ್ಷ ನ್ಯಾಯವಾದಿ ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಕರೆ

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಗ್ರಾಮದ ಕಲ್ಮರ್ಗಿ ಜೈ ಗಣೇಶ್ ಸೊಸೈಟಿ ಕಳೆದ 2007 ರಿಂದ ಸಹಕಾರಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಜನಪರ ಸೇವೆಯಲ್ಲಿ ನಿರತವಾಗಿದೆ. ಇದೀಗ ಸರಕಾರದ ಯಾವುದೇ ಅನುದಾಯ ಪಡೆಯದೆ ಸುಮಾರು 2 ಕೋಟಿ ವೆಚ್ಚದಲ್ಲಿ ಶಿರಿಯಾರ ಜೈ ಗಣೇಶ ಸೊಸೈಟಿ ಸ್ವಂತ ಕಟ್ಟಡ “ಸೌಹಾರ್ದ ಸಿರಿ” ಲೋಕಾರ್ಪಣೆಯ ಜುಲೈ 13 ಭಾನುವಾರದಂದು ರಾಜ್ಯ ಹೆದ್ದಾರಿ ಸಾಹೇಬರ ಕಟ್ಟೆ -ಶಿರಿಯಾರದಲ್ಲಿ ಜರುಗಲಿರುವುದು. ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ […]