ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಾಹೇಬರಕಟ್ಟೆ-ಶಿರಿಯಾರ: ಜು.13 ರಂದು ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭ.

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಸಾಹೇಬರಕಟ್ಟೆ, ಶಿರಿಯಾರ ಗ್ರಾಮದಲ್ಲಿ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭವು ಜುಲೈ 13ರಂದು ಆದಿತ್ಯವಾರ ಪೂರ್ವಾಹ್ನ 09-30ಕ್ಕೆ ನಡೆಯಲಿದೆ. ಕಾರ್ಯಕ್ರಮದ ವಿವರ:ಸಭಾಧ್ಯಕ್ಷತೆ:ಶ್ರೀ ಆಶೋಕ ಪ್ರಭು, ಸಾಹೇಬರಕಟ್ಟೆಅಧ್ಯಕ್ಷರು, ಜೈಗಣೇಶ್ ಕ್ರೆಡಿಟ್ ಸೌ. ಸ.ನಿ., ಸಾಹೇಬರಕಟ್ಟೆ ಪ್ರಧಾನ ಕಚೇರಿ ಉದ್ಘಾಟನೆ:ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಂಸದರು,ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಭದ್ರತಾ ಕೊಠಡಿ ಉದ್ಘಾಟನೆ:ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು […]