ವಿಕಲಚೇತನರಿಗೆ ವಿಶೇಷ ಗುರುತು ಚೀಟಿ ವಿತರಣೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ವಿಕಲಚೇತನರು ಸರ್ಕಾರಿ ಮತ್ತು ಸರ್ಕಾರೇತರ ಸೌಲಭ್ಯ ಪಡೆಯಲು, ವಿಶೇಷ ಗುರುತು ಚೀಟಿ ವಿತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರ ನಗರಸಭಾ ಕಚೇರಿಯಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ನೆರವೇರಿಸಿದರು. ಏ.20 ಮತ್ತು 21 ರಂದು ಬಡಗುಬೆಟ್ಟು ಉಪಕಚೇರಿ, ಏ.22 ಮತ್ತು 25 ರಂದು ಮಣಿಪಾಲ ಉಪಕಚೇರಿ, ಏ.26 ಮತ್ತು 27 ರಂದು ಹೆರ್ಗಾ ಉಪ ಕಚೇರಿ, ಏ.28 ಮತ್ತು 29 ರಂದು ಮಲ್ಪೆ ಉಪಕಚೇರಿ ಹಾಗೂ ಏ. 30 ಮತ್ತು ಮೇ. […]