ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ:ಭಜನ ಮಂಗಲೋತ್ಸವ

ಕಾರ್ಕಳ: ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀಪುರ ಹಿರ್ಗಾನ ಇದರ ವಾರ್ಷಿಕ ಭಜನ ಮಂಗಲೋತ್ಸವವು ಸೋಮವಾರ ನಡೆಯಿತು . ಹಿರ್ಗಾನ ಶ್ರೀ ಮಹಾಲಕ್ಷ್ಮೀ ಭಜನಾಮಂಡಳಿ ಲಕ್ಷ್ಮೀಪುರ, ಸಿರಿಬೈಲು ಕಡ್ತಲ ಶ್ರೀ ದುರ್ಗಾಪರಮೇಶ್ವರಿ ಭಜನಾಮಂಡಳಿ , ಎರ್ಲಪಾಡಿ ಶ್ರೀ ಆದಿಶಕ್ತಿ ಕಾಳಿಕಾಂಬ ಭಜನಾಮಂಡಳಿ ಗಳು ಭಜನಾ ಕಾರ್ಯಕ್ರಮ ವನ್ನು ನಡೆಸಿ ಕೊಟ್ಟರು. ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ,ರಾಜಪುರ ಸಾರಸ್ವತ ಸಂಘದ ಅಧ್ಯಕ್ಷ ಅಶೋಕ್ ನಾಯಕ್,, ದೇವಸ್ಥಾನ ಆಡಳಿತ ಮೊಕ್ತೆಸರ ರಘುರಾಮ ಪ್ರಭು, ಸಮಿತಿ ಯ ಕಾರ್ಯಾಧ್ಯಕ್ಷ […]