ಹರ್ಕೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ

ಕುಂದಾಪುರ: ಎಳೆಯ ಮಕ್ಕಳನ್ನು ಹೇಗೆ ಬೇಕಾದರೂ ಪಳಗಿಸಬಹುದು. ಅವರು ಸಾಕ್ಷಾತ್ ದೇವರಿದ್ದಂತೆ. ಶಾಲಾ ಮಕ್ಕಳು ದೇವರಿಗೆ ಸಮಾನ. ವಾರ್ಷಿಕೋತ್ಸವ ಹಾಗೂ ರಥೋತ್ಸವ ಸಮಾನವಾಗಿ ಕಾಣುತ್ತೇವೆ. ರಥೋತ್ಸವದಲ್ಲಿ ಒಂದೇ ದೇವರಿರುತ್ತಾರೆ. ಆದರೆ ವಾರ್ಷಿಕೋತ್ಸವದಲ್ಲಿ ಹಲವು ದೇವರನ್ನು ಕಾಣಬಹುದು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಅವರು ಮಂಗಳವಾರ ಕಟ್ಟಿನಮಕ್ಕಿಯ ಹರ್ಕೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಒಳ್ಳೆಯ ದಾರಿಯತ್ತ ಕೊಂಡೊಯ್ಯುವ ಕೆಲಸ ಶಿಕ್ಷಕರದ್ದು. ಶಿಕ್ಷಕರ […]