ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿಯವರ ಅಂತಿಮ ದರ್ಶನ : ಗೌರವ ಸಲ್ಲಿಸಿದ ಸಾರ್ವಜನಿಕರು, ಅಭಿಮಾನಿಗಳು

ಕಾರ್ಕಳ : ಪ್ರಾಮಾಣಿಕ ರಾಜಕಾರಣಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿಯವರ ಪ್ರಾರ್ಥಿವ ಶರೀರವನ್ನು ಶುಕ್ರವಾರ ಕಿಸಾನ್ ಸಭಾ ಟ್ರಸ್ಟ್ ರಾಜೀವ್ ಗಾಂಧಿ ಸಬಾ ಭವನದಲ್ಲಿರಿಸಿ ಸಾರ್ವಜನಿಕ ‌ದರ್ಶನಕ್ಕೆ ಕಲ್ಪಿಸಿಲಾಯಿತು.ಬೆಳ್ಳಗ್ಗೆ 9:30 ರ ಹೊತ್ತಿಗೆ ಮಂಗಳೂರು ‌ವೆನ್ಲಾಕ್ ಆಸ್ಪತ್ರೆಯಿಂದ ಶವ ಮಹಜರುಗೊಳಿಸಿ ಹೊರಟ ಪಾರ್ಥಿವ ಶರೀರವು 11 ಗಂಟೆಗೆ ಕಾರ್ಕಳ ಕಿಸಾನ್ ಸಭಾ ಟ್ರಸ್ಟ್ ವೇದಿಕೆಯಲ್ಲಿ ತಲುಪಿತ್ತು. ಸಾವಿರಾರು ಅಭಿಮಾನಿಗಳಿಂದ, ಸಾರ್ವಜನಿಕರಿಂದ ದರ್ಶನ: ಭಂಡಾರಿಯವರ  ಅಂತಿಮ‌ ದರ್ಶನಕ್ಕಾಗಿ ಬೆಳ್ಳಗ್ಗಿನಿಂದಲೇ  ಸಾವಿರಾರು ಅಭಿಮಾನಿಗಳು, ಸಾರ್ವಜನಿಕರು ಕಾರ್ಯಕರ್ತರು […]