ಸುಧೀಂದ್ರ ಗೋಲ್ಡ್ ಫೈನಾನ್ಸ್ ನ 3 ನೇ ಶಾಖೆ ಉದ್ಘಾಟನೆ

ಉಡುಪಿ: ಇಲ್ಲಿನ ಸರ್ವಿಸ್ ಬಸ್ ಸ್ಟಾಂಡ್ ಸಮೀಪದ ಹೂವಿನ ಮಾರ್ಕೆಟ್ ಎದುರಿನ ಕಟ್ಟಡದಲ್ಲಿ ಮಂಗಳವಾರದಂದು ಸುಧೀಂದ್ರ ಗೋಲ್ಡ್ ಫೈನಾನ್ಸ್ 3 ನೇ ಶಾಖೆಯನ್ನು ಖ್ಯಾತ ಚಲನಚಿತ್ರ ನಟ- ನಿರ್ದೇಶಕ ದೇವದಾಸ್ ಕಾಪಿಕಾಡ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಚಲನ ಚಿತ್ರ ನಟ ಅರುಣ್ ಐರೋಡಿ, ಯುವ ಉದ್ಯಮಿ ಸುಕುಮಾರ್ ಶೆಟ್ಟಿ, ಸಂಸ್ಥೆಯ ಪಾಲುದಾರರಾದ ಶ್ರೀಮತಿ ಆಶಾ ಹೆಗ್ಡೆ, ನವ್ಯ ಹೆಗ್ಡೆ, ನಿಶಾ ಹೆಗ್ಡೆ, ಸಂಸ್ಥೆಯ […]