ಹುತಾತ್ಮ ಯೋಧರಿಗೆ ವಿಭಿನ್ನವಾಗಿ ಶ್ರದ್ದಾಂಜಲಿ ಸಲ್ಲಿಸಿದ ಕಾರ್ಕಳದ ವ್ಯಾಪಾರಿ:ಕಲಾಕೃತಿಯಲ್ಲಿಯೇ ದೇಶಪ್ರೇಮ ಮೂಡಿಸಿದರು.

ಪುಲ್ವಾಮದಲ್ಲಿ ಇತ್ತೀಚೆಗೆಷ್ಟೇ ಹುತಾತ್ಮರಾದ ವೀರ ಯೋಧರ ನೆನಪು ಎಲ್ಲರನ್ನೂ ಬಿಟ್ಟೂ ಬಿಡದೇ ಕಾಡುತ್ತಿದೆ. ವೀರಯೋಧರ ಮೇಲಿನ ದಾಳಿಯನ್ನು ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳುವುದು ನಮಗೆಲ್ಲಾ ತೀರಾ ಕಷ್ಟದ ಸಂಗತಿ. ವೀರ ಯೋಧರ ನೆನಪನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದಿನಚರಿಯಲ್ಲಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಕಾರ್ಕಳದ ಮಾರ್ಕೆಟ್ ರಸ್ತೆಯ ಗುರ್ಜಿ ದೇವರಾಯ ಕಿಣಿ  ಸ್ಟೇಶನರಿ ಶಾಪ್ ನ ಸದಾಶಿವ ಕಾಮತ್ ಎನ್ನುವ ವ್ಯಾಪಾರಿಯೊಬ್ಬರು  ತಾವು ಕೆಲಸ ಮಾಡುತ್ತಿರುವ ಅಂಗಡಿಯಲ್ಲೇ ಹುತಾತ್ಮರಾದ ವೀರಯೋಧರಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ […]