ತ್ರಿಶಾ ಕಾಲೇಜಿನಲ್ಲಿ ಕಾಮರ್ಸ್ ಪದವಿಗಳ ದಾಖಲಾತಿ ಪ್ರಾರಂಭ

ಉಡುಪಿ: ಕರಾವಳಿ ಭಾಗದಲ್ಲಿ ಸಿ.ಎ, ಸಿ.ಎಸ್, ಎಂ.ಬಿ. ಎ ಮುಂತಾದ ವೃತ್ತಿಪರ ಶಿಕ್ಷಣದೊಂದಿಗೆ ಬಿ.ಕಾಂ ಬಿ. ಸಿಎ ಪದವಿಗೆ ತರಬೇತಿ ನೀಡುತ್ತಿರುವ, ಸಿ. ಎ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ತ್ರಿಶಾ ಸಂಸ್ಥೆ ಕಾಮರ್ಸ್ ಶಿಕ್ಷಣಕ್ಕೆ ಹೆಸರಾಗಿದೆ. ದೇಶದ ವಿವಿಧ ಭಾಗದ ಶಿಕ್ಷಣ ತಜ್ಞರಿಂದ ಅತ್ಯುತ್ತಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ರ‍್ಯಾಂಕ್ ಗಳಿಸುತ್ತಿದ್ದಾರೆ. ತ್ರಿಶಾ ಕಾಲೇಜು ನುರಿತ ಶಿಕ್ಷಣ ತಜ್ಞರಿಂದ ತರಬೇತಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ತ್ರಿಶಾ ಕಾಲೇಜು ಕಾಮರ್ಸ್ ಪ್ರಿಯರ ಆದ್ಯತೆಯ […]