ಸಿಎ ಗಳಿಗಾಗಿ ಸಹಕಾರ ಸಂಘದ ಆಡಿಟ್ ಕುರಿತು ಕಾರ್ಯಾಗಾರ

ಉಡುಪಿ: ಐಸಿಎಐ ಸಂಸ್ಥೆಯ ಎಸ್ ಐ ಆರ್ ಸಿ ನ ಬೆಂಗಳೂರು ಶಾಖೆಯು ಸಿಎಗಳಿಗಾಗಿ ಸಹಕಾರ ಸಂಘದ ಆಡಿಟ್ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಹಕಾರಿ ಲೆಕ್ಕ ಪರಿಶೋಧನಾ ಇಲಾಖೆಯ ನಿರ್ದೇಶಕರಾದ ಆದರ್ಶ್ ಕುಮಾರ್ ಎನ್ ಆರ್ ಕೆಕಾಸ್ ಭಾಗವಹಿಸಿದ್ದರು. ಬೆಂಗಳೂರು ಶಾಖೆಯ ಅಧ್ಯಕ್ಷ ಸಿಎ. ಶ್ರೀನಿವಾಸ ಟಿ, ಸಿಎ ಕೋಥಾ ಎಸ್ ಶ್ರೀನಿವಾಸ್ ಸಿಸಿಎಂ, ಸಿಎ ಪನ್ನರಾಜ್ ಉಪಾಧ್ಯಕ್ಷ ಎಸ್‌ಐಆರ್‌ಸಿ ಸಿಎ ಗೀತಾ ಎಬಿ, ಆರ್‌ಸಿಎಂ, ಶ್ರೀ ಸಿಬಿ ಚಿಕ್ಕಾಡಿ, […]