ಡಿ.17 ರಂದು ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಅಪೂರ್ವ ಸಮ್ಮಿಲನ: ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ

ಕುಂದಾಪುರ: ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ದಶಮಾನೋತ್ಸವದ ಪೂರ್ವಭಾವಿಯಾಗಿ 18 ಪೇಟೆಯ ಜಿ. ಎಸ್. ಬಿ. ಸಮಾಜ ಭಾಂದವರ ಅಪೂರ್ವ ಸಮ್ಮಿಲನ ಕಾರ್ಯಕ್ರಮವು ಡಿ.17 ರಂದು ಬೆಳಗ್ಗೆ9.30 ರಿಂದ ದೇವಸ್ಥಾನದ ಸುಕೃತೀಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬೆಳಿಗ್ಗೆ 9.15 ಕ್ಕೆ ದೇವತಾ ಪ್ರಾರ್ಥನೆ ನಂತರ ಶ್ರೀ ಗುರುವರ್ಯರ ಭಾವಚಿತ್ರದೊಂದಿಗೆ ಸರ್ವ ಗಣ್ಯರೊಂದಿಗೆ ಮೆರವಣೆಗೆಯಲ್ಲಿ ಸಭಾಗ್ರಹ ಪ್ರವೇಶ ನಡೆಯಲಿದೆ. ಬಳಿಕ ಕಸ್ತೂರ್ಬಾ ಆಸ್ಪತ್ರೆಯ ರಕ್ತ ನಿಧಿ ವಿಭಾಗದ ಸಹಯೋಗದಲ್ಲಿ ರಕ್ತದಾನ ಶಿಬಿರ ಹಾಗೂ ಯಾದವೇಂದ್ರ […]