ನಾಳೆಯಿಂದ ಉಡುಪಿ ಜಿಲ್ಲೆಯಲ್ಲಿ ಕೇಳಲಿದೆ ಬಸ್ ಹಾರ್ನ್: ಬಸ್ ಸಂಚಾರಕ್ಕೆ ಡಿ.ಸಿ ಆದೇಶ

ಉಡುಪಿ ಮೇ 12: ರಾಜ್ಯದಲ್ಲಿ ಕೋರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರದಿಂದ ನಿರ್ದೇಶನ ಮತ್ತು ಆದೇಶ ನೀಡಿರುವುದಾಗಿದೆ. ಈ ಸಂಬಂಧ ಜಿಲ್ಲೆಯಲ್ಲಿ ಕೋರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ಜಿಲ್ಲೆಯಾದ್ಯಂತ ಹಲವು ನಿರ್ಭಂದ ಹಾಗೂ ವಿನಾಯಿತಿಗಳನ್ನು ಒಳಗೊಂಡು ನಿರ್ಭಂಧಾಜ್ಞೆಯನ್ನು ಸಡಿಲಿಸಿ ಪ್ರತಿ ಬೆಳಗ್ಗೆ 7 ಗಂಟೆಯಿoದ ರಾತ್ರಿ 7 ಗಂಟೆಯವರೆಗೆ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಮುಖ್ಯ ಕಾರ್ಯದರ್ಶಿ ಕರ್ನಾಟಕ ಸರಕಾರ ಇವರ ಆದೇಶದಲ್ಲಿ […]