ಹಡೀಲು ಭೂಮಿಯಲ್ಲಿ‌ ಭತ್ತದ ಬೆಳೆ, ಅಂತರ್ಜಲ ಹೆಚ್ಚಳಕ್ಕೆ ಪೂರಕ: ನವೀನ್ ಚಂದ್ರ ಜೈನ್

ಕಾರ್ಕಳ: ಯೋಜನಾಬದ್ದ ಭತ್ತದ ಕೃಷಿಯಿಂದ ಲಾಭ ಪಡೆಯಲು ಸಾಧ್ಯ. ಹಡೀಲು ಬಿದ್ದ ಗದ್ದೆಯನ್ನು ಭತ್ತ ಬೆಳೆದರೆ ಅಂತರ್ಜಲ ಗಣನೀಯವಾಗಿ ಹೆಚ್ಚಿಸಬಹುದು. ಹಡೀಲು ಬಿದ್ದ ಗದ್ದೆಗಳನ್ನು ಉಳುಮೆ ಮಾಡಲು ಭಾಕಿಸಂ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭಾಕಿಸಂ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಜೈನ್ ಹೇಳಿದರು. ಅವರು ಬೆಳ್ಮಣ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳ – ನಮ್ಮ ಛಲ ಎಂಬ ಗುರಿಯೊಂದಿಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು  ಇನ್ನಾ ಹಾಲು ಉತ್ಪಾದಕರ ಸಂಘದಲ್ಲಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ […]