ಅಂಗನವಾಡಿ ಕೇಂದ್ರಗಳಿಗೆ ಆಯಾ ತಾಲೂಕಿನ ಫಾರ್ಮ್ ಗಳಿಂದಲೇ ಮೊಟ್ಟೆ ವಿತರಣೆಗೆ ವ್ಯವಸ್ಥೆ; ಸಚಿವ ಹಾಲಪ್ಪ ಆಚಾರ್

ಅಂಗನವಾಡಿ ಕೇಂದ್ರಗಳಿಗೆ ಇನ್ಮುಂದೆ ಆಯಾ ತಾಲೂಕಿನ ಫಾರ್ಮ್ ಗಳಿಂದ ಇ ಟೆಂಡರ್ ಮೂಲಕ ಮೊಟ್ಟೆ ವಿತರಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಹಾಲಪ್ಪ ಬಿ.ಆಚಾರ್ ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಮೊಟ್ಟೆ ವಿತರಣೆ ಮಾಡಲು ತಾಲೂಕು ಮಟ್ಟದಲ್ಲಿ ಇ ಟೆಂಡರ್ ನೀಡುತ್ತೇವೆ. ಆಯಾ ತಾಲೂಕುಗಳಲ್ಲೇ ಮೊಟ್ಟೆ ಫಾರ್ಮ್ ಹಾಗೂ ಡಿಸ್ಟಿಬ್ಯೂಟರ್ ಗಳಿದ್ದಾರೆ. ಹಾಗಾಗಿ ಅವರಿಗೆ […]