ಅಜೆಕಾರು ಗಣೇಶೋತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರಿಂದ ತಂಪು ಪಾನೀಯ ವಿತರಣೆ:ಸೌಹಾರ್ದತೆಯ ಸಂಗಮವಾಯ್ತು ಗಣೇಶೋತ್ಸವ

ಅಜೆಕಾರು :ಇಲ್ಲಿನ  ಇಪ್ಪತೈದನೆ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ ಅಜೆಕಾರು ಸಾರ್ವಜನಿಕ ಗಣೇಶೋತ್ಸವದ ವೈಭವದ ಪುರ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ತಂಪುಪಾನೀಯ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.  ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಕೂಡ ಉತ್ಸಾಹದಲ್ಲಿ ಪಾಲ್ಗೊಂಡು ಸಂಭ್ರಮದ ಗಣೇಶೋತ್ಸವ ಮೆರವಣಿಗೆಗೆ ಸಾಕ್ಷಿಯಾದರು. ವೈಭದ ಮೆರವಣಿಗೆಯಲ್ಲಿ ಸುಮಾರು ಮೂರು ಸಾವಿರ ಕ್ಕೂ ಹೆಚ್ಚು ಜನ ಪಾಲ್ಗೊಂಡರು. ಹತ್ತಕ್ಕೂ ಹೆಚ್ಚು ಟ್ಯಾಬ್ಲೊಗಳು   . ಚೆಂಡೆ ಖ್ಯಾತ ಕಲಾವಿದ ಸಚಿನ್ ಬೈಲೂರು ಅವರ ನೃತ್ಯ ಸಂಗೀತ ,ಭಜನ ಮಂಡಳಿ, ಕೀಲು […]