ಆಚಾರ್ಯಾಸ್ ಏಸ್: ಹತ್ತನೇ ತರಗತಿ ವಕೇಷನ ಬ್ಯಾಚ್ ಶುಭಾರಂಭ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರಜಾ ದಿನದ ಶೈಕ್ಷಣಿಕ ತರಬೇತಿಯು ಶುಭಾರಂಭಗೊಂಡಿತು. ಒಂಬತ್ತನೇ ತರಗತಿ ಪೂರೈಸಿ ಹತ್ತನೇ ತರಗತಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಹಾಗೂ ಮ್ಯಾತ್ಸ್ ವಿಷಯವಾಗಿ ನಿರಂತರ ಒಂದು ವರ್ಷಗಳ ಕಾಲ ಜರಗಲಿರುವ ತರಬೇತಿಯನ್ನು ದೀಪ ಬೆಳಗಿಸಿ ಏಸ್ ಸಂಸ್ಥೆಯ ಪ್ರಾಂಗಣದಲ್ಲಿ ಶುಭಾರಂಭಗೊಳಿಸಲಾಯಿತು. ಸಂಸ್ಥೆಯ ಶ್ರೀ ಪ್ರಹ್ಲಾದ ಆಚಾರ್ಯರು ಶ್ರೀಮತಿ ಗೀತಾ ಆಚಾರ್ಯರು ಶ್ರೀ […]