ತೆಂಕನಿಡಿಯೂರಿನಲ್ಲಿ 2.03 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟನೆ

ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಶಾಸಕರಾದ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಅಭಿವೃದ್ಧಿಗೊಂಡ ರಸ್ತೆಗಳನ್ನು ಇಂದು ಶಾಸಕ ಕೆ. ರಘುಪತಿ ಭಟ್ ಅವರು ಉದ್ಘಾಟಿಸಿದರು. ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮಿ ನಗರ ವಾರ್ಡ್ ಶ್ರೀನಗರ ಅಡ್ಡ ರಸ್ತೆಗಳ ಅಭಿವೃದ್ಧಿ ರೂ. 75 ಲಕ್ಷ, ತೆಂಕನಿಡಿಯೂರು ಕಾಲೇಜು ಹಿಂಬದಿ ಅಡ್ಡ ರಸ್ತೆ ಅಭಿವೃದ್ಧಿ ರೂ. 35 ಲಕ್ಷ, ಈಶ್ವರನಗರ ಬೈಕಾಡ್ತಿ ಪಂಜುರ್ಲಿ ರಸ್ತೆ ಅಭಿವೃದ್ಧಿ […]