ಅಯೋಧ್ಯೆ: ಶ್ರೀ ರಾಮನವಮಿಯ ಪವಿತ್ರ ಸಂದರ್ಭದಲ್ಲಿ 500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭವ್ಯ ರಾಮನವಮಿಯನ್ನು ರಾಮಜನ್ಮಭೂಮಿಯಲ್ಲಿ ಆಚರಿಸಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಸೂರ್ಯವಂಶಿ ರಾಮನಿಗೆ ಸೂರ್ಯತಿಲಕ (Surya Tilak) ವನ್ನಿಡಲಾಗಿದೆ. ವಿಶಿಷ್ಟ ಮಸೂರಗಳನ್ನು ಬಳಸಿ ಮಧ್ಯಾಹ್ನದ ಸೂರ್ಯನ ಕಿರಣಗಳು ನೇರವಾಗಿ ರಾಮವಿಗ್ರಹದ ಹಣೆಗೆ ತಿಲವನ್ನಿಡುವಂತೆ ಮಾಡಲಾಗಿದೆ.
LIVE: Lord Ram's 'Surya Tilak' in #Ayodhya https://t.co/9Ul9W2WNfO pic.twitter.com/HPhWMUa5hq
— DD News (@DDNewslive) April 17, 2024












