ಉಡುಪಿ: ಉಡುಪಿ ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೇಮಕಗೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:
ಶ್ರೀರಾಮುಲು- ಬಳ್ಳಾರಿ
ಗೋವಿಂದ ಕಾರಜೋಳ- ಬೆಳಗಾವಿ
ಕೆ.ಎಸ್.ಈಶ್ವರಪ್ಪ- ಚಿಕ್ಕಮಗಳೂರು
ವಿ.ಸೋಮಣ್ಣ- ಚಾಮರಾಜನಗರ
ಉಮೇಶ್ ಕತ್ತಿ- ವಿಜಯಪುರ
ಆರಗ ಜ್ಞಾನೇಂದ್ರ- ತುಮಕೂರು
ಸಿ.ಸಿ.ಪಾಟೀಲ್- ಬಾಗಲಕೋಟೆ
ಆನಂದ್ ಸಿಂಗ್ – ಕೊಪ್ಪಳ
ಪ್ರಭು ಚೌಹಾಣ್- ಯಾದಗಿರಿ
ಮುರುಗೇಶ್ ನಿರಾಣಿ- ಕಲಬುರಗಿ
ಎಸ್.ಟಿ.ಸೋಮಶೇಖರ್- ಮೈಸೂರು
ಬಿ.ಸಿ.ಪಾಟೀಲ್- ಚಿತ್ರದುರ್ಗ, ಗದಗ
ಬೈರತಿ ಬಸವರಾಜ್- ದಾವಣಗೆರೆ
ಡಾ.ಕೆ.ಸುಧಾಕರ್- ಬೆಂಗಳೂರು ಗ್ರಾಮಾಂತರ
ಕೆ.ಗೋಪಾಲಯ್ಯ- ಹಾಸನ, ಮಂಡ್ಯ
ಶಶಿಕಲಾ ಜೊಲ್ಲೆ- ವಿಜಯನಗರ
ಎಂಟಿಬಿ ನಾಗರಾಜ್- ಚಿಕ್ಕಬಳ್ಳಾಪುರ
ಕೆ.ಸಿ.ನಾರಾಯಣಗೌಡ- ಶಿವಮೊಗ್ಗ
ಬಿ.ಸಿ.ನಾಗೇಶ್- ಕೊಡಗು
ಹಾಲಪ್ಪ ಆಚಾರ್- ಧಾರವಾಡ
ಶಂಕರ ಪಾಟೀಲ್ ಮುನೇನಕೊಪ್ಪ- ರಾಯಚೂರು, ಬೀದರ್
ಮುನಿರತ್ನ- ಕೋಲಾರ












