ಶ್ರೀಕೃಷ್ಣ ಮಠ: ಶ್ರೀ ಕೃಷ್ಣಾಷ್ಟಮಿ ಸ್ಪರ್ಧೆಗಳು ಮತ್ತು ನಿಯಮಗಳು

ಶ್ರೀ ಕೃಷ್ಣಾಷ್ಟಮಿ ಸ್ಪರ್ಧೆಗಳು ಮತ್ತು ನಿಯಮಗಳು
1. ಸ್ಪರ್ಧಾಳುಗಳು ಆಯಾ ವಿಭಾಗಕ್ಕೆ ತಮ್ಮ ಹೆಸರನ್ನು ಬಡಗುಮಾಳಿಗೆ ಕಛೇರಿಯಲ್ಲಿ ಅಥವಾ ಸೂಚಿತ ಮೊಬೈಲ್ ನಂಬರ್ ಗೆ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 6 ರೊಳಗೆ ನೊಂದಾಯಿಸಬೇಕು.
2. ತಮ್ಮ ವಯಸ್ಸಿನ ದೃಡೀಕರಣ ಪತ್ರವನ್ನು ಸಂಬಂಧಿತರು ಕೇಳಿದಾಗ ನೀಡಬೇಕು.
3. ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ.
ವ್ಯಕ್ತಿಗತ ಸ್ಪರ್ಧೆಗೆ ಹುಲಿವೇಷ ಕುಣಿತ ಸ್ಪರ್ಧೆ ಜಾನಪದ ಕುಣಿತ ತಂಡ
ಪ್ರಥಮ
ದ್ವಿತೀಯ
ತೃತೀಯ
4. ಯಾವುದೇ ವಿಭಾಗದಲ್ಲಿ ನಿಗದಿತ ಸ್ಪರ್ಧಾಳುಗಳು ಇಲ್ಲದಿದ್ದರೆ ಸ್ಪರ್ಧೆಯನ್ನು ರದ್ದುಪಡಿಸುವ ಅದಿಕಾರ ಸಂಘಟಕರಿಗಿದೆ.
5. ತೀರ್ಪುಗಾರರ ನಿರ್ಣಯ ಅಂತಿಮ.
6. ನಿಗದಿತ ಸಮಯದಲ್ಲಿ ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ಸ್ಥಳದಲ್ಲಿ ಇರಬೇಕು.
7. ಸ್ಪರ್ಧಾ ಫಲಿತಾಂಶವನ್ನು ಮಠದ ಸೂಚನಾ ಫಲಕ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
8. ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವವರು ಅದೇ ಸ್ಪರ್ಧೆಯಲ್ಲಿ ಇನ್ನೊಂದು ತಂಡದೊಡನೆ ಸೇರಬಾರದು.
9. ಸಂಪರ್ಕ ಸಂಖ್ಯೆ : ಶ್ರೀಕೃಷ್ಣ ಮಠ ಕಾರ್ಯಾಲಯ – 0820 -2520598, ವಿಷ್ಣುಪ್ರಸಾದ್ ಪಾಡಿಗಾರ್ – 9880645342

ತಾರೀಕು 14- ರವಿವಾರ ಚಿತ್ರಕಲಾ ಸ್ಪರ್ಧೆ
3 ರಿಂದ 5 ತರಗತಿ ಸ್ಥಳ : ರಾಜಾಂಗಣ ಸಮಯ ಬೆಳಿಗ್ಗೆ 9.30ರಿಂದ ಅವಧಿ 2 ಘಂಟೆ
6 ರಿಂದ 8 ತರಗತಿ ಸ್ಥಳ : ರಾಜಾಂಗಣ ಸಮಯ ಬೆಳಿಗ್ಗೆ 9.30ರಿಂದ ಅವಧಿ 2 ಘಂಟೆ
9 ರಿಂದ 12 ತರಗತಿ ಸ್ಥಳ : ಮಧ್ವಾಂಗಣ ಸಮಯ ಬೆಳಿಗ್ಗೆ 9.30ರಿಂದ ಅವಧಿ 2 ಘಂಟೆ
ಡ್ರಾಯಿಂಗ್ ಪೇಪರ್ ನೀಡಲಾಗುವುದು. ಬಣ್ಣ ಪರಿಕರಗಳನ್ನು ತರಬೇಕು. ವಿಷಯ : ಶ್ರೀಕೃಷ್ಣನಿಗೆ ಸಂಬಂಧಿಸಿದ ಕಥಾ ಸನ್ನಿವೇಷ.

ತಾರೀಕು 14- ರವಿವಾರ ರಸಪ್ರಶ್ನೆಗಳು
ಸಾರ್ವಜನಿಕ ವಿಭಾಗ ಸ್ಥಳ : ಕನಕ ಮಂಟಪ ಸಮಯ ಬೆಳಿಗ್ಗೆ 10.30ಕ್ಕೆ ವಿಷಯ : ಕೃಷ್ಣಾವತಾರದ ಬಗ್ಗೆ 50 ಪ್ರಶ್ನೆಗಳು. ಅವಧಿ 1ಗಂಟೆ

ತಾರೀಕು 14- ರವಿವಾರ ಆಶುಭಾಷಣ ಸ್ಪರ್ಧೆ
8 ತರಗತಿಯಿಂದ 12 ತರಗತಿ : ಸ್ಥಳ ಮಧ್ವಮಂಟಪ ಸಮಯ ಬೆಳಿಗ್ಗೆ 11 ಘಂಟೆ

ತಾರೀಕು14- ರವಿವಾರ ಸಾಂಪ್ರದಾಯಿಕ ಚುಕ್ಕಿ ರಂಗವಲ್ಲಿ ಸ್ಪರ್ಧೆ 8 ತರಗತಿಯಿಂದ 12 ತರಗತಿ,
ಸಾರ್ವಜನಿಕ ವಿಭಾಗ ಸ್ಥಳ : ಅನ್ನಧರ್ಮ, ಸಮಯ ಬೆಳಿಗ್ಗೆ 9.30 ಕ್ಕೆ
(ಪರಿಕರಗಳನ್ನು ಸ್ಪರ್ಧಾಳುಗಳು ತರತಕ್ಕದ್ದು)

ತಾರೀಕು 15-ಸೋಮವಾರ ಸಂಗೀತ ಸ್ಪರ್ಧೆ (ಅಪರೋಕ್ಷಜ್ಞಾನೀಕೃತ ದಾಸರಪದಗಳು)
1 ರಿಂದ 4ನೇ ತರಗತಿ ಸ್ಥಳ : ಅನ್ನಬ್ರಹ್ಮ ಸಮಯ 2.30
5 ರಿಂದ 7 ನೇ ತರಗತಿ ಸ್ಥಳ : ಮಧ್ವಮಂಟಪ ಸಮಯ 2.30
8 ರಿಂದ 12 ನೇ ತರಗತಿ ಸ್ಥಳ : ರಾಜಾಂಗಣ ಸಮಯ 2.30
(ಅವಧಿ 3 ನಿ. ರಾಗ,ತಾಳ,ಲಯದೊಂದಿಗೆ ಹಾಡಬಹುದು, ಶೃತಿ ಪೆಟ್ಟಿಗೆ ಬಳಸಬಹುದು)

ತಾರೀಕು 18- ಗುರುವಾರ ಶಂಖ ಊದುವ ಸ್ಪರ್ಧೆ
ಸಾರ್ವಜನಿಕರಿಗೆ ಸ್ಥಳ : ಮಧ್ವಮಂಟಪ ಸಮಯ : ಮಧ್ಯಾಹ್ನ 2.30
ನಾವು ಒದಗಿಸಿದ ಶಂಖವನ್ನೇ ಊದಬೇಕು.

ತಾರೀಕು 19- ಶುಕ್ರವಾರ ಕೃಷ್ಣವೇಷ ಸ್ಪರ್ಧೆ ಬೆಳಿಗ್ಗೆ 9.30 ರಿಂದ
1 ರಿಂದ 3 ವರ್ಷ : ಮುದ್ದುಕೃಷ್ಣ ವಿಭಾಗ : ಸ್ಥಳ : ರಾಜಾಂಗಣ. ಅವಧಿ 2 ನಿಮಿಷ
4 ರಿಂದ 6 ವರ್ಷ : ಬಾಲಕೃಷ್ಣ ವಿಭಾಗ : ಸ್ಥಳ : ಮಧ್ವಾಂಗಣ. ಅವಧಿ 2 ನಿಮಿಷ
7 ರಿಂದ 10 ವರ್ಷ : ಕಿಶೋರಕೃಷ್ಣ : ಸ್ಥಳ : ಅನ್ನಬ್ರಹ್ಮ

ತಾರೀಕು 20 ಶನಿವಾರ ಹುಲಿವೇಷ / ಜಾನಪದ ಕುಣಿತ ಸ್ಪರ್ಧೆ

( ಅವಧಿ 8 + 2 ನಿಮಿಷ) ಸ್ಥಳ : ರಾಜಾಂಗಣ ಸಂಜೆ 5 ರಿಂದ 7.30
ಪ್ರದರ್ಶನದ ಬಳಿಕ ಪ್ರತಿ ತಂಡಕ್ಕೂ ಪುರಸ್ಕಾರ ನೀಡಲಾಗುವುದು.
ಜಾನಪದ ವೇಷದಲ್ಲಿ ಕನಿಷ್ಠ 6 ಜನ ಇರಬೇಕು. ಒಂದು ತಂಡದಲ್ಲಿ ಭಾಗವಹಿಸಿದವರು ಇನ್ನೊಂದು ತಂಡದಲ್ಲಿ ಭಾಗವಹಿಸುವ ಹಾಗಿಲ್ಲ.

ತೀರ್ಪುಗಾರರು
ಹುಲಿವೇಷ/ಜಾನಪದ ವೇಷ
ಲಕ್ಷ್ಮೀನಾರಾಯಣ ಮಟ್ಟು
ಹರಿಶ್
ಸೋಮನಾಥ್
ರಂಗವಲ್ಲಿ ಸ್ಪರ್ಧೆ
ಶೇಖರ್
ಸುರೇಖ ಪರ್ಕಳ
ಚಿತ್ರಕಲಾ ಸ್ಪರ್ಧೆ
ಹರಿಪ್ರಸಾದ್
ನಟರಾಜ ಉಪಾಧ್ಯಾ
ಪ್ರಸಾದ್
ಸಂಗೀತ ಸ್ಪರ್ಧೆ
ಮಾಧವಿ ಭಟ್
ಶ್ರೇಷ್ಠಾ ಉಡುಪಿ
ದಾಮೋದರ್
ಚೇತನ ಆಚಾರ್ಯ
ಉಷಾ ಹೆಬ್ಬಾರ್
ಶಂಖ ಊದುವ ಸ್ಪರ್ಧೆ
ದಿನೆಶ್ ಆಚಾರ್ಯ
ಮುದ್ದುಕೃಷ್ಣ ಸ್ಪರ್ಧೆ
ಪ್ರತಿಭಾ ಸಾಮಗ
ಲಕ್ಷ್ಮೀ ಗುರುರಾಜ್
ಸುಜಾತ ಟೀಚರ್
ಸುಧೀರ್
ಉಮಾ ಟೀಚರ್
ಸಾಮಗ
ಸತೀಶ್ ಉಪಾಧ್ಯ
ಅಜಿತ್