ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ರಿಯಾಯತಿ ದರದಲ್ಲಿ ಗಿಡಗಳು ಲಭ್ಯ

ಉಡುಪಿ, ಮೇ 11: ಉಡುಪಿ ಸಾಮಾಜಿಕ ಅರಣ, ವಲಯದ ಪೆರ್ಡೂರು ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ 2019-20 ನೇ ಸಾಲಿನಲ್ಲಿ ಸಾರ್ವಜನಿಕರಿಗೆ ಕೆಳಗಿನಂತೆ ವಿವಿಧ ಜಾತಿಯ ಸಸ್ಯಗಳು ರಿಯಾಯತಿ ದರದಲ್ಲಿ ಲಭ್ಯವಿದೆ.

ಜಾತಿ: ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮುತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಫಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ , ಹೆಬ್ಬೇವು, ಹಲಸು,  ಬೀಟೆ, ಅತ್ತಿ, ನೇರಳೆ, ಪುರ್ನಪುಳಿ, ಪೇರಳೆ, ಮಾವು,  ಒಟ್ಟು 68750 ಗಿಡಗಳು,  ಆಸಕ್ತರು ದೂರವಾಣಿ ಸಂಖ್ಯೆ: 8722671485 ಸಂಪರ್ಕಿಸಬಹುದಾಗಿದೆ.

ಕಾರ್ಕಳ ಸಾಮಾಜಿಕ ಅರಣ್ಯ ವಲಯದ ಕೊಡಿಗೆ ಕೇಂದ್ರೀಯ ಸಸ್ಯಕ್ಷೇತ್ರ ಮಾಳದಲ್ಲಿ, ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮುತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಫಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ , ಹೆಬ್ಬೇವು, ಹಲಸು,  ಬೀಟೆ, ಅತ್ತಿ, ನೇರಳೆ, ಪುರ್ನಪುಳಿ, ಪೇರಳೆ, ಮಾವು,  ಒಟ್ಟು 68250 ಗಿಡಗಳು ಲಭ್ಯವಿದೆ.  ಆಸಕ್ತರು ದೂರವಾಣಿ ಸಂಖ್ಯೆ: 08258-232965 ಸಂಪರ್ಕಿಸಬಹುದಾಗಿದೆ.

ಕುಂದಾಪುರ ಸಾಮಾಜಿಕ ಅರಣ್ಯ ವಲಯದ ಹಾಲಾಡಿ ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ, ಸಾಗುವಾನಿ, ಬಿಲ್ವಪತ್ರ, ಗೇರು, ನೆಲ್ಲಿ, ದಾಳಿಂಬೆ, ನುಗ್ಗೆ, ಕಹಿಬೇವು, ಬಾಗೆ, ಸಿಲ್ವರ್, ಅಶ್ವಗಂಧ, ಬಿದಿರು, ಮುತ್ತುಗ, ಹೊಳೆದಾಸವಾಳ, ಬಾದಾಮಿ, ಲಿಂಬೆ, ಸೀತಾಫಲ, ಮಹಾಗನಿ, ಹೊನ್ನೆ, ಶ್ರೀಗಂಧ, ಕರಿಬೇವು, ಕೋಳಿಜುಟ್ಟು, ಶಿವನೆ, ಸೀಮಾರೂಬ , ಮಹಾಗನಿ, ಹೆಬ್ಬೇವು, ಬನ್ನೇರಳೆ, ಟಕೋಮಾ, ಮೇಪ್ಲವರ್, ಹೊಂಗೆ, ಮತ್ತಿ, ಹಲಸು, ಹೆಬ್ಬಲಸು, ರಕ್ತಚಂದನ, ಸಿರಿಹೊನ್ನೆ, ಬೀಟೆ, ವಾಟೆಹುಳಿ, ಧೂಪ, ಒಟ್ಟು 56400 ಗಿಡಗಳು ಲಭ್ಯವಿದೆ. ಆಸಕ್ತರು ದೂರವಾಣಿ ಸಂಖ್ಯೆ: 08254-295098 ಸಂಪರ್ಕಿಸಬಹುದಾಗಿದೆ ಎಂದು ಸಾಮಾಜಿಕ ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.