ಕಡಲ ಕಿನಾರೆಯನ್ನು ಮುತ್ತಿಕ್ಕಲು ಬರುತ್ತಿರುವ ಹಾಲ್ನೊರೆಯ ಅಲೆಗಳು
ಕೆಂಪಾದವೋ ಎಲ್ಲಾ ಕೆಂಪಾದವೋ
ಬಾನಾಂಗಳದಲ್ಲಿ ಸೂರ್ಯನ ಚಿತ್ತಾರ
ನಿನ್ನ ಕೆನ್ನೆಯಂತೆ ಬಾನು ಕೆಂಪೇರಿದೆ
ಸಂಜೆಗಣ್ಣಿನ ಹಿನ್ನೋಟ
ಈ ಚೆಂದದ ಚಿತ್ರಗಳನ್ನು ಸೆರೆ ಹಿಡಿದವರು ಪ್ರಜ್ವಲ್ ಅಮೀನ್ ಪಿತ್ರೋಡಿ













ಕಡಲ ಕಿನಾರೆಯನ್ನು ಮುತ್ತಿಕ್ಕಲು ಬರುತ್ತಿರುವ ಹಾಲ್ನೊರೆಯ ಅಲೆಗಳು
ಕೆಂಪಾದವೋ ಎಲ್ಲಾ ಕೆಂಪಾದವೋ
ಬಾನಾಂಗಳದಲ್ಲಿ ಸೂರ್ಯನ ಚಿತ್ತಾರ
ನಿನ್ನ ಕೆನ್ನೆಯಂತೆ ಬಾನು ಕೆಂಪೇರಿದೆ
ಸಂಜೆಗಣ್ಣಿನ ಹಿನ್ನೋಟ
ಈ ಚೆಂದದ ಚಿತ್ರಗಳನ್ನು ಸೆರೆ ಹಿಡಿದವರು ಪ್ರಜ್ವಲ್ ಅಮೀನ್ ಪಿತ್ರೋಡಿ
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.