ಉಡುಪಿ: ಅ.24ಕ್ಕೆ ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

ಉಡುಪಿ: ಉಡುಪಿ ಪಂಚಮಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆಯ ಇದೇ ಅ. 24ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಕುಂಜಿಬೆಟ್ಟು ಸ್ವರ್ಣ ವೆಲ್ಲರಿಯ ಹತ್ತಿರದ ಶ್ರೀಕೃಷ್ಣ ಪ್ರಜ್ಞ ಪ್ರತಿಷ್ಠಾನದಲ್ಲಿ ಸಹಕಾರಿಯ ಅಧ್ಯಕ್ಷ ಸತ್ಯಪ್ರಸಾದ್ ಶೆಣೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಸಕಾಲದಲ್ಲಿ ಸೂಚನಾ ಪತ್ರ ತಲುಪದ ಸದಸ್ಯರೆಲ್ಲರೂ ಈ ನೋಟಿಸನ್ನು ಪರಿಗಣಿಸಿ ಸಭೆಯಲ್ಲಿ ಭಾಗವಹಿಸಬೇಕಾಗಿ ಕೋರಲಾಗಿದೆ.

ಪಂಚಮಿ ಸೌಹಾರ್ದ ಸಹಕಾರಿ, ಮೊದಲನೆ ಮಹಡಿ, ಆರ್ ಎಸ್ ಬಿ ವಿಂಡರ್ಸ್, ನಾಗಬನದ ಎದುರು, ಮಠದಬೆಟ್ಟು ರಸ್ತೆ, ಸಿಟಿ ಬಸ್ ಸ್ಟ್ಯಾಂಡ್, ಉಡುಪಿ.