ನವೋನ್ಮೇಶ್ -2025: ವಿದುಷಿ ದೀಕ್ಷಾ ರಾಮಕೃಷ್ಣ ಅವರಿಂದ ಯಶಸ್ವೀ ಸಂಗೀತ ಕಾರ್ಯಕ್ರಮ.

ಉಡುಪಿ: ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಮೂಡ್ಲಕಟ್ಟೆಯಲ್ಲಿ ನಡೆದ ನವೋನ್ಮೇಶ್ -25 ರ ಸಂದರ್ಭದಲ್ಲಿ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು ನಡೆಸಿಕೊಡುತ್ತಿದ್ದ ಈಟಿವಿ ಎದೆ ತುಂಬಿಹಾಡುವೆನು ರಿಯಾಲಿಟಿ ಶೋ ನಲ್ಲಿ ಎರೆಡುಬಾರಿ ವಿನ್ನರ್, ಝೀ ಕನ್ನಡ ಸರೆಗಮ 13 ಆವೃತ್ತಿಯ ಫೈನಲಿಸ್ಟ್, ಆಕಾಶವಾಣಿ ಕಲಾವಿದೆ, ಖ್ಯಾತ ನೃತ್ಯ ಕಲಾವಿದೆ (ಹೆಜ್ಜೆಗೆಜ್ಜೆ ) ವಿದುಷಿ ದೀಕ್ಷಾ ರಾಮಕೃಷ್ಣ, ಉಡುಪಿ ಇವರಿಂದ ಯಶಸ್ವೀ ಸಂಗೀತ ಕಾರ್ಯಕ್ರಮ ನಡೆಯಿತು.