ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನಗರ ಭಜನಾ ಕಾರ್ಯಕ್ರಮ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಮಂಗಳವಾರದಂದು 122 ನೇ ಭಜನಾ ಸಾಪ್ತಾಹ ಅಂಗವಾಗಿ ನಗರ ಭಜನೆ ನಡೆಯಿತು ದೇವಳದಿಂದ ಹೊರಟ ನಗರ ಭಜನೆಯಲ್ಲಿ ನೂರಾರು ಯುವಕರು ಹಾಗೂ ಸಮಾಜ ಭಾಂದವರು ಹರಿನಾಮ ಸ್ಮರಣೆ ಮಾಡುತ್ತಾ ಉಡುಪಿ ಮುಖ್ಯ ರಸ್ತೆಯವರೆಗೆ ಸಾಗಿ ಪುನಃ ದೇವಳಕ್ಕೆ ವಾಪಾಸಾಗಿ ಭಜನೆಯನ್ನು ಸಮಾಪ್ತಿಗೊಳಿಸಿದರು.