ಮೂಡುಪೆರಂಪಳ್ಳಿ ಕಂಬಿಗಾರ ಬಬ್ಬುಸ್ವಾಮಿ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ

ಮಣಿಪಾಲ: ಮೂಡುಪೆರಂಪಳ್ಳಿ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಗುಡಿಯ ಶೀಲಾನ್ಯಾಸ ಕಾರ್ಯಕ್ರಮವು ಸನ್ನಿಧಾನದಲ್ಲಿ ನಡೆಯಿತು.

ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.