ಹಿರಿಯಡ್ಕ ಸಿರಿ ಜಾತ್ರೆಯ ಚೆಂದ ನೋಡಿದ್ದೀರಾ? :ಅಜಿತ್ ಕ್ಲಿಕ್ಕಿಸಿದ ಚಿತ್ರಗಳು

ಅಜಿತ್ ಹಿರಿಯಡ್ಕ ಉಡುಪಿ ಜಿಲ್ಲೆಯ ಹಿರಿಯಡ್ಕದವರು, ಪ್ರಸ್ತುತ  ಛಾಯಾಗ್ರಹಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಇವರು ಶಬರಿ ಎನ್ನುವ ಸ್ಟುಡಿಯೋ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ರಥೋತ್ಸವ, ಸಿರಿಜಾತ್ರೆಯ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಚಿತ್ರವಾಗಿಸಿದ್ದಾರೆ.ಚಂದದ ಚಿತ್ರಗಳು ಇಲ್ಲಿವೆ.

ದೇವರ ದೇವ
ಜಾತ್ರೆಯಲಿ ಜಗವೇ ಸುತ್ತಿದಂತೆ
ಹುಣ್ಣಿಮೆಯ ರಥ
ಭಕ್ತಿಯಲಿ ಮಿಂದ ಭಕ್ತ ಸಾಗರ