ಕಾರ್ಕಳ ತಾಲೂಕಿನ ಆರ್. ಎಸ್.ಬಿ ಸಮಾಜ ಬಾಂಧವರಿಗೆ ನೆರವು ನೀಡಲು ಮನವಿ

ಕಾರ್ಕಳ: ತಾಲೂಕಿನ  ರಾಜಪುರ ಸಾರಸ್ವತ ಬ್ರಾಹ್ಮಣ ಸಮಾಜದ ತೀರಾ ಬಡ ಕುಟುಂಬದವರು, ದಿನಗೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಇದೀಗ ಕರೋನ ಸಂಕಷ್ಟ ಕಾಲದಲ್ಲಿ ಕೆಲಸಕ್ಕೆ ಹೋಗಲು ಆಗದೆ ಜೀವನ ನಿರ್ವಹಣೆ ಸಾಧ್ಯವಾಗದೆ ತೀರಾ ಕಷ್ಟದಲ್ಲಿ ಇದ್ದವರಿಗೆ, ಹಾಗೂ ತೀರಾ ಅವಶ್ಯಕವಾದ ಔಷಧಗಳ ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಬೇಕೆಂದು ತೀರ್ಮಾನಿಸಿದ್ದು
ಈ ಬಗ್ಗೆ ಧನ ಸಹಾಯ ಮಾಡಲಿಚ್ಚಿಸುವವರು ಕೆಳಗೆ ನಮೂದಿಸಿರುವ ಖಾತೆಗೆ ಜಮಾ ಮಾಡಿ ತಿಳಿಸುವಂತೆ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಲಕ್ಷ್ಮೀಪುರ ಆಡಳಿತ ಮೊಕ್ತೇಸರರಾದ ಅಶೋಕ್ ನಾಯಕ್, ಕಾ. ತಾ. ರಾ. ಸಾ. ಸಂಘ ಲಕ್ಷ್ಮೀಪುರದ  ಅಧ್ಯಕ್ಷರು ಸದಾಶಿವ ಪ್ರಭು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಬ್ಯಾಂಕಿನ ವಿವರ:
Karkala Taluku Rajapura Saraswatha Sangha (R) Karkala
A/c Number- 50364003573
IFSC Code- IDIB000K604
Indian Bank. Karkala

ಸಂಪರ್ಕ:
ಅಶೋಕ್ ನಾಯಕ್
ಆಡಳಿತ ಮೊಕ್ತೇಸರರು.
ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ ಲಕ್ಷ್ಮೀಪುರ.
Mob: 9845325997.

ಸದಾಶಿವ ಪ್ರಭು. ಅಧ್ಯಕ್ಷರು, ಕಾ. ತಾ. ರಾ. ಸಾ. ಸಂಘ ಲಕ್ಷ್ಮೀಪುರ.
Mob: 9448117099