ಉಡುಪಿ ಸೋದೆ ಮಠದ ಭೂತರಾಜ ಸ್ವಾಮೀ ಸನ್ನಿದಿಯಲ್ಲಿ ಹಯಗ್ರೀವ ಜಯಂತಿ

ಉಡುಪಿ:  ಉಡುಪಿ ಸೋದೆ ಮಠದ ಭೂತರಾಜ ಸ್ವಾಮೀ ಸನ್ನಿದಿಯಲ್ಲಿ ದೈವಜ್ಞ ಸಮಾಜದ ವತಿಯಿಂದ ಗುರುವಾರ ದಂಡು  ಹಯಗ್ರೀವ ಜಯಂತಿಯನ್ನು ಆಚರಿಸಲಾಯಿತು.

ಸ್ವಾಮಿಯ ಸನ್ನಿಧಿಯನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು.  ಉಡುಪಿ  ಶ್ರೀ ಕೃಷ್ಣ ಮಠದ   ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮಹಾಪೂಜೆಯನ್ನು ನೆರವೇರಿಸಿದರು ಮತ್ತು ಅದಮಾರು  ಮಠದ ಕಿರಿಯ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥರು ಹಾಗು ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು  ನೂರಾರು   ದೈವಜ್ಞ ಸಮಾಜಬಾಂದವರು ಹಾಗು  ಹಯಗ್ರೀವ ಭಕ್ತ ವೃಂದ ದವರು ಉಪಸ್ಥರಿದರು.