ಹೂವಿನಕೆರೆಯ ಕಾಮಧೇನು ಗೋ ಶಾಲೆಗೆ ಯುವಕರ ತಂಡವೊಂದು ಶ್ರಮದಾನದ ಮೂಲಕ ಹಸಿ ಹುಲ್ಲು ಹಸ್ತಾಂತರಿಸಿತು.
ಶ್ರಮದಾನದಲ್ಲಿ ಸಾಮ್ರಾಟ್ ಶೆಟ್ಟಿ ಹಳನಾಡು, ದಿನೇಶ್ ಆಚಾರ್, ಕೃಷ್ಣ ಹಳನಾಡು,ಸದಾಶಿವ ಹಳನಾಡು ಹಾಗೂ ಭಾಸ್ಕರ ಹಳನಾಡು ಮೊದಲಾದವರು ಭಾಗವಹಿಸಿದ್ದರು.













ಹೂವಿನಕೆರೆಯ ಕಾಮಧೇನು ಗೋ ಶಾಲೆಗೆ ಯುವಕರ ತಂಡವೊಂದು ಶ್ರಮದಾನದ ಮೂಲಕ ಹಸಿ ಹುಲ್ಲು ಹಸ್ತಾಂತರಿಸಿತು.
ಶ್ರಮದಾನದಲ್ಲಿ ಸಾಮ್ರಾಟ್ ಶೆಟ್ಟಿ ಹಳನಾಡು, ದಿನೇಶ್ ಆಚಾರ್, ಕೃಷ್ಣ ಹಳನಾಡು,ಸದಾಶಿವ ಹಳನಾಡು ಹಾಗೂ ಭಾಸ್ಕರ ಹಳನಾಡು ಮೊದಲಾದವರು ಭಾಗವಹಿಸಿದ್ದರು.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.