ಕಳತ್ತೂರು ಚರ್ಚ್ ರೇ.ಫಾ ಲಾರೆನ್ಸ್ ಬಿ ಡಿಸೋಜ ನಿಧನ: ಸಂತಾಪ ಸೂಚಿಸಿದ ಮಾಜಿ ಸಚಿವ ಸೊರಕೆ

ಕಾಪು : ಕಳತ್ತೂರು ಚರ್ಚಿನ ಧರ್ಮಗುರು ರೇ. ಫಾ.ಲಾರೆನ್ಸ್ ಬಿ ಡಿಸೋಜ ಅಂತ್ಯಕ್ರಿಯೆಯಲ್ಲಿ ಕರ್ನಾಟಕ ಸರಕಾರದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಪಾಲ್ಗೊಂಡು ಸಂತಾಪ ಸೂಚಿಸಿದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ಸಂಯೋಜಕರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಸಮಾಜ ಸೇವಕ ದಿವಾಕರ ಬಿ ಶೆಟ್ಟಿ ಕಳತ್ತೂರು, ಐರಿನ್ ತಾವ್ರೊ ಕಳತ್ತೂರು, ರಾಜೇಶ್ ಕುಲಾಲ್ ಕುತ್ಯಾರು ಪಾಲ್ಗೊಂಡು ಸಂತಾಪ ಸೂಚಿಸಿದರು.