ಹೂ ಹಣ್ಣು ಪ್ರಿಯರಿಗೆ ಇಲ್ಲಿದೆ ಹೊಸ ಲೋಕ! ಮಂಗಳೂರಲ್ಲಿ ಜ.23 ರಿಂದ ಅದ್ಧೂರಿ ಫಲಪುಷ್ಪ ಪ್ರದರ್ಶನ

ಅಂದ ಹಾಗೆ ಈ ಕಾರ್ಯಕ್ರಮವನ್ನ ದ.ಕ.ಜಿಲ್ಲೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಹಾಗೂ ಮಂಗಳೂರಿನ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಿದೆ.

ಹಣ್ಣುಗಳು ಮತ್ತು ವೈವಿದ್ಯಮಯ ಪುಷ್ಪಲೋಕದೊಳಗೆ ಕರೆದೊಯ್ಯಲಿರುವ ಈ ಫಲ ಪುಷ್ಪ ಪ್ರದರ್ಶನದಲ್ಲಿ ಆಸಕ್ತಿಯಿದ್ದರೆ ನೀವೂ ಭಾಗವಹಿಸಬಹುದು.