ಗೋಪಾಲಕೃಷ್ಣನಾಗಿ ಅಲಂಕೃತಗೊಂಡ ದೊಡ್ಡಣ್ಣ ಗುಡ್ಡೆ ಆದಿಶಕ್ತಿ ದುರ್ಗಾದೇವಿ

ದೊಡ್ಡಣ್ಣಗುಡ್ಡೆ: ಪ್ರಥಮ ಸೋಣ ಶುಕ್ರವಾರದಂದು, ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೋಪಾಲಕೃಷ್ಣನಾಗಿ ಅಲಂಕೃತಗೊಂಡು ಭಕ್ತರನ್ನು ಅನುಗ್ರಹಿಸಿದ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿ ಕ್ಷೇತ್ರದ ಆನಂದ ಬಾಯರಿ ಸ್ವಸ್ತಿಕ ಆಚಾರ್ಯ, ಅನೀಶ್ ಆಚಾರ್ಯ ಈ ಮನಮೋಹಕ ಅಲಂಕಾರವನ್ನು ಮಾಡಿದ್ದರು.