ಕರಾವಳಿ ಸಮಾಚಾರ ನ.22 ರಂದು ನೇಜಾರು ಸಂತ್ರಸ್ತರಿಗಾಗಿ ಸಂತಾಪ ಸಭೆ November 21, 2023 WhatsAppFacebookTwitterTelegram ಉಡುಪಿ: ಇತ್ತೀಚೆಗೆ ನೇಜಾರಿನಲ್ಲಿ ಹತರಾದ ಒಂದೇ ಕುಟುಂಬದ ನಾಲ್ಕು ಮಂದಿಯ ಸ್ಮರಣೆಗಾಗಿ ನ. 22 ರಂದು ಸಂಜೆ 6.30 ಕ್ಕೆ ಸಂತೆಕಟ್ಟೆಯ ಮೌಂಟ್ ರೋಸರಿ ಮಿಲೆನಿಯಮ್ ಹಾಲಿನಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಕಟಣೆ ತಿಳಿಸಿದೆ.