ಕರ್ನಾಟಕ ಬ್ಯಾಂಕ್ ಸೆಂಟಿನರಿ ಮಹೋತ್ಸವ: ಏ.17 ರಿಂದ ಜು.17ರ ವರೆಗೆ ವಿಶೇಷ ಗೃಹ ಸಾಲ ಅಭಿಯಾನ

ಮಂಗಳೂರು: ಖಾಸಗಿ ಬ್ಯಾಂಕ್ ಗಳಲ್ಲೆ ಅಗ್ರಗಣ್ಯ ಸ್ಥಾನದಲ್ಲಿರುವ ಕರ್ಣಾಟಕ ಬ್ಯಾಂಕ್‌ ತನ್ನ ಶತಮಾನೋತ್ಸವ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಗ್ರಾಹಕರಿಗಾಗಿ ಏ.17 ರಿಂದ ಜು.17ರ ವರೆಗೆ ವಿಶೇಷ ಅಭಿಯಾನ-‘ಕೆಬಿಎಲ್‌ ಸೆಂಟಿನರಿ ಮಹೋತ್ಸವ’ದ ಅಂಗವಾಗಿ ಗೃಹ ಸಾಲವನ್ನು ನೀಡಲಿದೆ. ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲ 901 ಶಾಖೆಗಳಲ್ಲಿ ಈ ವಿಶೇಷ ಅಭಿಯಾನದ ಕೊಡುಗೆಗಳನ್ನು ಗ್ರಾಹಕರು ಪಡೆಯಬಹುದು. ಕರ್ಣಾಟಕ ಬ್ಯಾಂಕ್‌ ಗೃಹ ಸಾಲಗಳಿಗಾಗಿ ಡಿಜಿಟಲ್‌ ಲೋನ್‌ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಾವಿದ್ದಲ್ಲಿಂದ ಅವರ ಅನುಕೂಲಕರ ಸಮಯದಲ್ಲಿ ಈ ಸಾಲ ಸೌಲಭ್ಯಗಳನ್ನು ಡಿಜಿಟಲ್‌ […]

ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಬೃಹತ್ ಶೋಭಾಯಾತ್ರೆ

ಅಜೆಕಾರು: ಕಾರ್ಕಳ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆಯ ಅದ್ದೂರಿ ಶೋಭಾಯಾತ್ರೆ ಏಪ್ರಿಲ್16 ರಂದು ಭಾನುವಾರ ನಡೆಯಿತು. ಅಜೆಕಾರು ರಾಮ ಮಂದಿರದಿಂದ ಆರಂಭಗೊಂಡ ನೂತನ ರಥ ಸಮರ್ಪಣೆ ಶೋಭಾಯಾತ್ರೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಸ್ಯ ಶಿವರಾಮ ಜಿ.ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿಜಯ ಶೆಟ್ಟಿ, ಭಾಸ್ಕರ ಶೆಟ್ಟಿ ಕುಂಟಿನಿ, ಜಯಕರ ಶೆಟ್ಟಿ, ಸುಜಯ ಶೆಟ್ಟಿ, ಪ್ರಶಾಂತ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು. […]

ಉಡುಪಿಯ ಪ್ರಪ್ರಥಮ ಆಭರಣ ಮಳಿಗೆ ನೊವೆಲ್ಟಿ ಜ್ಯುವೆಲ್ಲರ್ಸ್ ನಲ್ಲಿ ಬಂಪರ್ ಬಹುಮಾನಗಳು: ಆಭರಣ ಖರೀದಿಯ ಮೇಲೆ ಭಾರೀ ರಿಯಾಯತಿ

1946 ರಲ್ಲಿ ದಿ| ಜಿ.ಅನಂತಕೃಷ್ಣ ಆಚಾರ್ಯರಿಂದ ಜಿಲ್ಲೆಯ ಮೊಟ್ಟಮೊದಲ ಜ್ಯುವೆಲ್ಲರಿಯಾಗಿ ಸ್ಥಾಪಿಸಲ್ಪಟ್ಟ ನೋವೆಲ್ಟಿ ಸಮೂಹ ಸಂಸ್ಥೆಗಳ ಹೆಮ್ಮೆಯ ಪರಂಪರೆಯುಳ್ಳ, ಉಡುಪಿ ರಥಬೀದಿಯ ಆನಂದತೀರ್ಥ ಗೆಸ್ಟ್ ಹೌಸ್ ಬಳಿ ಇರುವ ನೋವೆಲ್ಟಿ ಜ್ಯುವೆಲ್ಲರಿಯು ವಿವಿಧ ರೀತಿಯ ನವನವೀನ ಡಿಸೈನ್ ಗಳುಳ್ಳ 916 HUID ಹಾಲ್ ಮಾರ್ಕ್ ಹೊಂದಿರುವ ಆಕರ್ಷಕ ಚಿನಾಭರಣಗಳು ಹಾಗೂ ಎಲ್ಲಾ ತರಹದ ಆಕರ್ಷಕ ವಿನ್ಯಾಸಗಳುಳ್ಳ ಬೆಳ್ಳಿಯ ಸಾಮಾಗ್ರಿಗಳಿಗೆ ಹೆಸರು ಪಡೆದಿರುವ ಸಂಸ್ಥೆಯಾಗಿದೆ. ಇದೀಗ ಗ್ರಾಹಕರಿಗಾಗಿ ಕರ್ನಾಟಕ ಗೋಲ್ದ್ ಫೆಸ್ಟಿವಲ್ ನಲ್ಲಿ ಅತ್ಯಾಕರ್ಷಕ ಕೊಡುಗೆ ಹಾಗೂ ರಿಯಾಯತಿಗಳನ್ನು […]

ಗುರು ಸಂಕ್ರಮಣ-2023: ಮಕರ-ಕುಂಭ ಹಾಗೂ ಮೀನ ರಾಶಿಯವರ ಗೋಚರ ಫಲಗಳು

ಮಕರ ರಾಶಿ ಮಕರ ರಾಶಿಯವರಿಗೆ ಗುರುವು ಮೂರನೇ ಮನೆ ಮತ್ತು ಹನ್ನೆರಡನೆಯ ಮನೆಯ ಅಧಿಪತಿ. ಈ ಸಂಚಾರದ ಸಮಯದಲ್ಲಿ, ಗುರುವು ನಾಲ್ಕನೇ ಮನೆಯಲ್ಲಿ ಸಾಗುತ್ತಾನೆ. ನಾಲ್ಕನೇ ಮನೆಯಲ್ಲಿ ಗುರು ಹೋಗುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲವಾದರೂ ಇದು ಸ್ವಲ್ಪಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಗುರು ತನ್ನದೇ ಆದ ರಾಶಿಯಲ್ಲಿ ಸಾಗುತ್ತಿದೆ. ಸೂರ್ಯ ಮತ್ತು ರಾಹು ಜೊತೆಗಿನ ಮೈತ್ರಿಯು ಗುರುವಿನ ಸಂಚಾರದ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇವರು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು; ಎದೆ ನೋವು ಮತ್ತು ಎದೆಯ ಸೆಳೆತದಂತಹ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. […]

ಗುರು ಸಂಕ್ರಮಣ: ವೃಷ್ಚಿಕ ಹಾಗೂ ಧನು ರಾಶಿಯವರ ಫಲಗಳು

ವೃಷ್ಚಿಕ ರಾಶಿ ವೃಷ್ಚಿಕ ರಾಶಿಯಿಂದ ಗುರು ಆರನೇ ಮನೆಗೆ ಸಾಗುತ್ತಾನೆ. ಗುರು ಎರಡನೇ ಮನೆ ಮತ್ತು ಐದನೇ ಮನೆಯ ಅಧಿಪತಿ. ಆರನೇ ಮನೆಯಲ್ಲಿ ಗುರುವಿನ ಈ ಸಂಚಾರವು ಹೆಚ್ಚು ಸಮೃದ್ಧವಾಗಿರುವುದಿಲ್ಲ. ಆದರೆ ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಆರೋಗ್ಯದ ಮಟ್ಟಿಗೆ ಜಾಗರೂಕರಾಗಿರಬೇಕು. ಗುರುವು ಆರನೇ ಮನೆಯಲ್ಲಿ ಸಾಗಿದಾಗ ಸೂರ್ಯ, ಬುಧ ಮತ್ತು ರಾಹುವೂ ಅಲ್ಲಿರುವುದರಿಂದ ಚತುರ್ ಗ್ರಹ ಯೋಗ ಉಂಟಾಗುವುದು. ಇದರಿಂದ ಯಕೃತ್ತಿನ ಸಮಸ್ಯೆಗಳು ತಲೆದೋರಬಹುದು. ಈ ವಿಷಯದಲ್ಲಿ ಸರಿಯಾದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದಲ್ಲಿ ಇದು ಉಲ್ಬಣಗೊಳ್ಳಬಹುದು ಮತ್ತು […]