ಉಡುಪಿ ಶ್ರೀಕೃಷ್ಣ ಮಠಕ್ಕೆ ಭೋಜರಾಜ್ ವಾಮಂಜೂರು ದಂಪತಿ ಭೇಟಿ

ಉಡುಪಿ: ಶ್ರೀಕೃಷ್ಣಮಠಕ್ಕೆ ತುಳು ರಂಗಭೂಮಿ ಹಾಗೂ ಸಿನಿಮಾ ಕಲಾವಿದರಾದ ಭೋಜರಾಜ್ ವಾಮಂಜೂರು ಇವರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಹಾಗೂ ಮಧೂರು ನಾರಾಯಣ ಶರಳಾಯ ಇವರು ಉಪಸ್ಥಿತರಿದ್ದರು.
ಬ್ರಹ್ಮಾಂಡದ ನಕ್ಷತ್ರ ನರ್ಸರಿಯ ಕಣ್ಮನ ಸೆಳೆಯುವ ಚಿತ್ರಗಳನ್ನು ಹಂಚಿ ಮೊದಲನೆ ವರ್ಷ ಆಚರಿಸಿದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ!!

ಜುಲೈ 12 ರಂದು ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್(JWST) ಅವಲೋಕನಗಳ ಒಂದು ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲು, ನಾಸಾ ಹಿಂದೆಂದೂ ನೋಡಿರದ ರೀತಿಯಲ್ಲಿ ನಕ್ಷತ್ರದ ಜನ್ಮವನ್ನು ತೋರಿಸುವ ಅದ್ಭುತ ಚಿತ್ರವನ್ನು ಬಿಡುಗಡೆ ಮಾಡಿದೆ. ಹೊಸ ಜೇಮ್ಸ್ ವೆಬ್ ಬಾಹ್ಯಾಕಾಶ ಟೆಲಿಸ್ಕೋಪ್ ಚಿತ್ರವು ಭೂಮಿಗೆ ಸಮೀಪವಿರುವ Rho Ophiuchi ಕ್ಲೌಡ್ ಕಾಂಪ್ಲೆಕ್ಸ್ ನ ನಕ್ಷತ್ರ-ರೂಪಿಸುವ ಪ್ರದೇಶದ ಚಿತ್ರವನ್ನು ಸೆರೆಹಿಡಿದಿದೆ. ಸಣ್ಣ ಮತ್ತು ತುಲನಾತ್ಮಕವಾಗಿ ಶಾಂತಿಯುತ ನಾಕ್ಷತ್ರಿಕ ನರ್ಸರಿಯಾಗಿದ್ದರೂ, ಶಕ್ತಿಯುತ ದೂರದರ್ಶಕದ ದೃಶ್ಯೀಕರಣವು ಭೂಮಿಯಿಂದ 390 ಬೆಳಕಿನ ವರ್ಷಗಳ ದೂರದಲ್ಲಿರುವ ಪ್ರದೇಶದ […]
‘ ವಿಶ್ವದ ಪ್ರಮುಖ 50 ಸ್ಟ್ರೀಟ್ ಫುಡ್ಗಳ ಪಟ್ಟಿಯಲ್ಲಿ ಮೈಸೂರು ಪಾಕ್’ಗೆ 14ನೇ ಸ್ಥಾನ

ಮೈಸೂರು: ವಿಶ್ವದ ಪ್ರಮುಖ ಅತ್ಯುತ್ತಮ ಸ್ಟ್ರೀಟ್ ಫುಡ್ಗಳಲ್ಲಿ ಮೈಸೂರಿನ ಪ್ರಸಿದ್ಧ ಮೈಸೂರು ಪಾಕ್ಗೆ 14ನೇ ಸ್ಥಾನ ದೊರೆತಿದೆ. ವಿಶ್ವಮಾನ್ಯತೆ ಪಡೆದ ಹೆಮ್ಮೆಯ ಸಿಹಿತಿಂಡಿಯ ಕುರಿತು ಮೂಲಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾರಾಜರಿಂದ ನಾಮಕರಣಗೊಂಡ ಸಿಹಿ ತಿಂಡಿಯೇ ಇಂದಿನ ಮೈಸೂರು ಪಾಕ್. ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ಮೈಸೂರು ಪಾಕ್ ವಿಶ್ವದ ಪ್ರಮುಖ 50 ಅತ್ಯುತ್ತಮ ಸ್ಟ್ರೀಟ್ ಫುಡ್ ಖಾದ್ಯಗಳಲ್ಲಿ 14ನೇ ಸ್ಥಾನ ಪಡೆದಿದೆ. ಇಷ್ಟಕ್ಕೂ ಇದಕ್ಕೆ ಮೈಸೂರು ಪಾಕ್ ಎಂಬ ಹೆಸರು ಬಂದಿದ್ದು ಹೇಗೆ?. ಮೂಲಸ್ಥರ ಮಾತುಗಳು ಇಲ್ಲಿವೆ. […]
ಸಹಾಯ ಹಸ್ತ: ಅಂಧ ಮಗುವಿನ ಬಾಳಿಗೆ ಬೆಳಕಾದ ಸೋನು ಸೂದ್

ಇವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ಇದೀಗ ಮತ್ತೊಂದು ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ಸಂದರ್ಭದಲ್ಲಿ ಅನೇಕರಿಗೆ ಸಹಾಯ ಮಾಡುವ ಮೂಲಕ ಬಾಲಿವುಡ್ ನಟ, ನಿರ್ಮಾಪಕ ಸೋನು ಸೂದ್ ರಿಯಲ್ ಲೈಫ್ ಹೀರೋ ಎನಿಸಿಕೊಂಡಿದ್ದಾರೆ. ನಟ ಸೋನು ಸೂದ್ ಬಿಹಾರದ ನವಾದಾ ನಗರದ ಎರಡೂ ಕಣ್ಣಿಲ್ಲದ ಮಗುವಿನ ಚಿಕಿತ್ಸಾ ವೆಚ್ಚ ಭರಿಸಲಿದ್ದಾರೆ. ನಟ ಸೋನು ಸೂದ್ ಅಂಧ […]
ಕಸ್ತೂರ್ಬಾ ಆಸ್ಪತ್ರೆಯಿಂದ ಮೆದುಳು ಆರೋಗ್ಯ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಶ್ವ ಮೆದುಳು ದಿನಾಚರಣೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗವು 22ನೇ ಜುಲೈ 2023 ರಂದು ಮೆದುಳಿನ ಆರೋಗ್ಯ ಜಾಗೃತಿ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವಿಶ್ವ ಮೆದುಳಿನ ದಿನವನ್ನು ಆಚರಿಸಿತು. ಪ್ರತಿ ವರ್ಷ ಜುಲೈ 22 ಅನ್ನು ವಿಶ್ವ ಮೆದುಳಿನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷದ ಘೋಷ ವಾಕ್ಯ “ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ” ಈ ಅಂತರಾಷ್ಟ್ರೀಯ ಆಂದೋಲನವು ಮಾಹಿತಿಯ ಅಂತರವನ್ನು ಮುಚ್ಚಲು ಮತ್ತು ಮೆದುಳಿನ ಆರೋಗ್ಯದ ದುರ್ಬಲತೆಗಳ ಬಗ್ಗೆ ಸಾರ್ವಜನಿಕ ಅರಿವನ್ನು ಹೆಚ್ಚಿಸಲು […]