ಪ್ರೈಮ್ ಉಡುಪಿ : ಐ.ಬಿ.ಪಿ.ಎಸ್. ಬ್ಯಾಂಕಿಂಗ್  ಪರೀಕ್ಷೆಗೆ ದೈನಂದಿನ ತರಬೇತಿ

ಉಡುಪಿ: ದೇಶದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡುತ್ತಿರುವ ಉಡುಪಿಯ ಪ್ರೈಮ್ ಸಂಸ್ಥೆ ಇದೀಗ ಮುಂದೆ ಪ್ರಕಟಣೆಗೊಳ್ಳಲಿರುವ ಐ.ಬಿ.ಪಿ.ಎಸ್ ಆಫೀಸರ್ಸ್ ಮತ್ತು ಕ್ಲರಿಕಲ್ ನೇಮಕಾತಿ ಪರೀಕ್ಷೆಗಳಿಗೆ ಅನುಭವೀ ಉಪನ್ಯಾಸಕರುಗಳ ನೇತೃತ್ವದಲ್ಲಿ ಇದೇ ಬರುವ ಆಗಸ್ಟ್ 18ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಉಡುಪಿ ಬ್ರಹ್ಮಗಿರಿ ಬಳಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳಿಸಲಿದೆ. ಎರಡು ಬ್ಯಾಚ್ ಗಳಲ್ಲಿ ಪ್ರಾರಂಭಗೊಂಡ ಈ ತರಬೇತಿ ವೀಕಂಡ್ ಬ್ಯಾಚ್ ಆಗಸ್ಟ್ 3 ರಂದು ಕರಾವಳಿ ಬೈಪಾಸ್ ಬಳಿಯ ಪ್ರೈಮ್ ಕೇಂದ್ರದಲ್ಲಿ ಪಾರಂಭಗೊಂಡಿದ್ದು ಎರಡನೇ […]

ಮುನಿಯಾಲು ಆರ್ಯುವೇದ ಕಾಲೇಜು: ಗುಣಮಟ್ಟದ ಆಯುರ್ವೇದ ಶಿಕ್ಷಣಕ್ಕೆ ಹೆಸರುವಾಸಿ

ಉಡುಪಿ: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವೈದ್ಯಕೀಯ ಸೇವೆ ನೀಡುತ್ತಿರುವ ಮಹಾತ್ಮಾ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿದ್ದ ಪಂಡಿತ ತಾರಾನಾಥರ ಶಿಷ್ಯ ದಿ| ಡಾ| ಯು. ಕೃಷ್ಣ ಮುನಿಯಾಲು ಅವರ ಪ್ರೇರಣೆಯಿಂದ ಡಾ| ಯು. ಕೃಷ್ಣ ಮುನಿಯಾಲು ಸಂಸ್ಮರಣ ಟ್ರಸ್ಟ್‌ ನಿಂದ 1998ರಲ್ಲಿ ಮಣಿಪಾಲದಲ್ಲಿ ಸ್ಥಾಪಿಸಲ್ಪಟ್ಟ ಮುನಿಯಾಲು ಆಯುರ್ವೇದ ಕಾಲೇಜು ಗುಣಮಟ್ಟದ ಆಯುರ್ವೇದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ವಿಶಾಲ, ಸುಸಜ್ಜಿತ ಕಟ್ಟಡದಲ್ಲಿರುವ ಸಂಸ್ಥೆಯ ಆವರಣದಲ್ಲಿ ಮುನಿಯಾಲು ಆಯುರ್ವೇದ ಆಸ್ಪತ್ರೆ, ಸಂಶೋಧನ ಕೇಂದ್ರಗಳಿವೆ. ಕಾಲೇಜಿನಲ್ಲಿ ಪ್ರಸ್ತುತ ಐದೂವರೆ ವರ್ಷ ಅವಧಿಯ ಬಿಎಎಂಎಸ್‌ […]

ಪ್ರೈಮ್‌ ಉಡುಪಿ: ಬ್ಯಾಂಕಿಂಗ್‌ ಪರೀಕ್ಷಾ ತರಬೇತಿ ಆರಂಭ

ಉಡುಪಿ: ಉಡುಪಿಯ ಪ್ರೈಮ್‌ ಸಂಸ್ಥೆಯಿಂದ ನಡೆಯಲಿರುವ ಐಬಿಪಿಎಸ್‌, ಎಸ್‌ಬಿಐ, ಕರ್ಣಾಟಕ ಬ್ಯಾಂಕ್‌ ಕ್ಲರಿಕಲ್/ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಆ. 3ರಿಂದ ನೂತನ ವೀಕೆಂಡ್‌ ಬ್ಯಾಚ್ ತರಬೇತಿ ತರಗತಿಗಳು ಆರಂಭಗೊಳ್ಳಲಿದೆ. ಕರಾವಳಿ ಬೈಪಾಸ್‌ ಬಳಿಯ ಪ್ರೈಮ್‌ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿದ್ದು, ಪೂರ್ವಭಾವಿಯಾಗಿ ಕಳೆದ ಶನಿವಾರ ಬ್ಯಾಂಕಿಂಗ್‌ ಪರೀಕ್ಷಾ ತರಬೇತಿ ಬಗ್ಗೆ ವಿಶೇಷ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಶೈಲೇಶ್‌ ಅವರು, ಬ್ಯಾಂಕಿಂಗ್‌ ನೇಮಕಾತಿ ಪರೀಕ್ಷೆಯ ಹೊಸ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಬರುವ […]

ಅಮೆರಿಕ ಅಧಿವೇಶನಕ್ಕೆ ಕಿರಣ್ ಕುಮಾರ್ ಆಯ್ಕೆ

ಉಡುಪಿ: ಎಲ್ ಐಸಿ ಉಡುಪಿ ವಿಭಾಗದ ಕಿರಣ್ ಕುಮಾರ್ ಬಿ ಕಾರ್ಕಳ ಇವರು 2006ರಿಂದ ದಾಖಲೆ 13 ಬಾರಿ MDRT ಆಗಿ ಆಯ್ಕೆಯಾಗಿ ಇದೀಗ, ಅಮೆರಿಕದ ಲಾಸ್ ಎಜೆಲೀಸ್ ನಲ್ಲಿ ನಡೆಯುವ ಅಧಿವೇಶನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು Cm Club, Galaxy club, MDRT( USA) ಆಗಿದ್ದೂ, ಉಡುಪಿ ವಿಭಾಗ LIC ಯಲ್ಲಿ ಪ್ರಸಿದ್ದಿ ಪಡೆದ್ದಿದ್ದಾರೆ.

ಸೈಂಟ್ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜು ‘ಸಂಜೋಶ್‌’ನಿಂದ ಎಂಜಿನಿಯರಿಂಗ್‌ ಶಿಕ್ಷಣ ತರಬೇತಿ

ಮಂಗಳೂರು: ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಬೋಧನೆಮಾಡುವ ಉಪನ್ಯಾಸಕರು ಪರಿಣಾಮಕಾರಿ ಬೋಧನ ಕೌಶಲಗಳನ್ನು ಮೈಗೂಡಿಸಿಕೊಳ್ಳಲು ಅನುಕೂಲ ವಾಗುವಂತೆ ವಾಮಂಜೂರಿನ ಸೈಂಟ್ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಂಡೊ ಯುನಿವರ್ಸಲ್ ಕೊಲಬರೇಶನ್‌ ಫಾರ್‌ ಎಂಜಿನಿಯರಿಂಗ್‌ ಎಜುಕೇಶನ್‌ (ಐಯುಸಿಇಇ) ಸಹಭಾಗಿತ್ವದಲ್ಲಿ ‘ಸಂಜೋಶ್‌’ ಎಂಬ ಹೆಸರಿನಲ್ಲಿ ಶಿಕ್ಷಣ ತರಬೇತಿ ಕೇಂದ್ರ (ಟಿಎಲ್ಸಿ)ವನ್ನು ಆರಂಭಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ವಂ| ವಿಲ್ಫ್ರೆಡ್‌ ಪ್ರಕಾಶ್‌ ಡಿ’ಸೋಜಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೈಂಟ್ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನ 60 ಮಂದಿ ಉಪನ್ಯಾಸಕರು ಈ ಶಿಕ್ಷಣ ತರಬೇತಿಗೆ ಹೆಸರು ನೋಂದಾಯಿಸಿದ್ದು, 25 ಮಂದಿ […]