ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನ: ನಾಗಮಂಡಲ ಹೊರೆಕಾಣಿಕೆ ಸಮರ್ಪಣೆ.

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದ ಪಂಚಮೀಕಾನು ನಾಗ ಸನ್ನಿಧಿಯಲ್ಲಿ ಎ.13ರಿಂದ 19ರ ತನಕ ನಡೆಯಲಿರುವ ಸಮಗ್ರ ಜೀರ್ಣೋದ್ಧಾರಾಂಗ ಪುನಃ ಪ್ರತಿಷ್ಠಾಪನಾ ಮಹೋತ್ಸವ, ನಾಗಮಂಡಲ ಪ್ರಯುಕ್ತ ರವಿವಾರ ಹೊರೆಕಾಣಿಕೆ ಸಮರ್ಪಣೆ ಭವ್ಯ ಮೆರವಣಿಗೆಯಿಂದ ಜರಗಿತು. ಕುಂಜಾಲಿನ ನೀಲಾವರ ಕ್ರಾಸ್ ನಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಮಟಪಾಡಿ, ಅನೂಪ್ ಕುಮಾರ್ ಶೆಟ್ಟಿ, ಹೇಮ ವಿ. ಬಾಬ್ರಿ, ಕೆ. ತಮ್ಮಯ್ಯ […]
ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ: ಜೀಟಾ ಇಂಗ್ಲೀಷ್ ಕ್ಯಾಂಪ್ ಪ್ರವೇಶಾತಿ ಪ್ರಾರಂಭ

ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗಾಗಿ ಜೀಟಾ ಇಂಗ್ಲೀಷ್ ಕ್ಯಾಂಪ್ ಅನ್ನು ಆಯೋಜಿಸಲಾಗಿದೆ. ಅಲಂಕಾರ್ ಥಿಯೇಟರ್ ಹಿಂಬದಿಯಲ್ಲಿರುವ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿಯನ್ನು ಸಂಪರ್ಕಿಸಬಹುದು. ಬಹಳಷ್ಟು ಜನರಿಗೆ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಇಚ್ಛೆ ಇರುತ್ತದೆ. ಆದರೆ, ಮಾತನಾಡಲು ಏನೋ ಒಂದು ಅಳುಕು ಹಾಗಾಗಿ ಹಿಂದೇಟು ಹಾಕುತ್ತಿರುತ್ತಾರೆ. ಇಂಗ್ಲೀಷ್ ಭಾಶೆಯಲ್ಲಿ ಹಿಡಿತ ಸಾಧಿಸಬೇಕು, ನಿರರ್ಗಳವಾಗಿ ಮಾತನಾಡಬೇಕು ಎನ್ನುವವರಿಗೆ ಗುರುಕೃಪಾ ಇಂಗ್ಲೀಷ್ ಟ್ರೈನಿಂಗ್ ಅಕಾಡೆಮಿ ಸರಿಯಾದ ಆಯ್ಕೆಯಾಗಿದೆ. ವೈಶಿಷ್ಟ್ಯಗಳು: # ಇಲ್ಲಿ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ತರಬೇತಿ ನೀಡಲಾಗುವುದು.# ವಿದೇಶಗಳಲ್ಲಿ […]
ರಂಜಾನ್ ಹಬ್ಬಕ್ಕೆ ಶುಭಕೋರುವವರು
ನಿರ್ಮಲ ಪರಿಶುದ್ಧ ತತ್ತ್ವ ಸಾರುವ ರಮ್ಜಾನ್

ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಭಾವದುಂಬಿ ನಮ್ಮದು ಭರತ ಭೂಮಿ, ಹಲ ಕೆಲವು ಸಂಸ್ಕೃತಿಗಳ ಹಾಗೂ ಶಾಂತಿ ಸೌಹಾರ್ದತೆಗಳ ಬೀಡು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ್, ಸಿಖ್ ಹಲವು ಪಂಗಡಗಳ ತವರೂರು. ಅಂತೆಯೇ ರಸ ಋಷಿ ಕುವೆಂಪು ನಮ್ಮ ಭಾರತವನ್ನು […]
ಯುಗಾದಿ ಹಬ್ಬದಲ್ಲಿದೆ ಹೊಸತನ, ಬೇವು ಬೆಲ್ಲದ ಚೇತನ.

ಚೈತ್ರ ಕಳೆದು ವಸಂತದ ಮಧುರ ಪರಿಮಳದ ಮೊದಲ ಹಬ್ಬವೇ ಯುಗಾದಿ ಎಲ್ಲೆಲ್ಲೂ ಹಬ್ಬದ ವಾತಾವರಣ ಹೊಸ ವರ್ಷದ ನಿಜವಾದ ಕ್ಯಾಲೆಂಡರ್ ಬದಲಿಸೋ ಕಾಲ. ಬ್ರಹ್ಮದೇವನು ಬ್ರಹ್ಮಾಂಡದ ಹೊಸ ಯುಗವನ್ನು ಪ್ರಾರಂಭಿಸಿದ್ದು ಕೂಡ ಇದೇ ದಿನ ನೋಡಿ ಹಬ್ಬದ ಆರಂಭಕ್ಕೂ ಮೊದಲೇ ಮನೆಯನ್ನು ಸ್ವಚ್ಛ ಮಾಡಿ ಬಾಗಿಲಿಗೆ ಮಾವಿನ ತೋರಣ ಬಾಗಿಲ ಮುಂದೆ ರಂಗೋಲಿ ಆ ರಂಗೋಲಿ ಮಧ್ಯದಲ್ಲಿ ಹೂವು ಆಹಾ! ನೋಡಲು ಕಣ್ಣಿಗೆ ತಂಪು ಮನಸ್ಸಿಗೆ ಇಂಪು. ಹಾಗೆ ಯುಗಾದಿಯ ಬೆಳಗ್ಗೆ ಬಿಸಿ ಬಿಸಿ ಎಣ್ಣೆ ಅಭ್ಯಂಜನ […]