ಕೋಟದ ಹೆಸರಾಂತ ಸೀರೆಗಳ ಮಳಿಗೆ ಹನುಮಾನ್ ಸಿಲ್ಕ್ಸ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ

ಕೋಟ:ಕೋಟಾದ ಹೆಸರಾಂತ ಸೀರೆಗಳ ಮಳಿಗೆ ಹನುಮಾನ್ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳು:▪️ಸೇಲ್ಸ್ ಪರ್ಸನ್▪️ಬಿಲ್ಲಿಂಗ್ ಅನುಭವ ಇರುವ / ಇಲ್ಲದೆ ಇರುವ ಆಸಕ್ತರು ಬಯೋಡಾಟಾದೊಂದಿಗೆ ನೇರವಾಗಿ ಭೇಟಿ ನೀಡಿ. ಸಂಪರ್ಕಿಸಿ:9108473699, 9741732759.
ಮಣಿಪಾಲದ ಪ್ರಸಿದ್ಧ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗವಕಾಶ!
ಉಡುಪಿಯ ಪ್ರಸಿದ್ಧ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿಯ ಪ್ರಸಿದ್ಧ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ APPLY NOW https://docs.google.com/forms/d/e/1FAIpQLScsA1DxVJSZ06-15jn1Ii7UH47kiFxqygA7p5sHB10he2_O3w/viewform?usp=header
ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಜಿ. ಶಂಕರ್ ಸಮಾಜಮುಖಿ ಸೇವೆ ಅನುಕರಣೀಯ : ಯಶ್ ಪಾಲ್ ಸುವರ್ಣ

ಶಿಕ್ಷಣ ಹಾಗೂ ಆರೋಗ್ಯವಂತ ಸಮಾಜದ ಮೂಲಕ ದೇಶದ ಭವಿಷ್ಯ ರೂಪಿಸಲು ಸಾಧ್ಯ ಎಂಬ ಚಿಂತನೆಯ ಮೂಲಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಓರ್ವ ಸಹೃದಯಿ ದಾನಿಯಾಗಿ ಮಾಡಿರುವ ಸಮಾಜಮುಖಿ ಸೇವೆಗಳು ಸದಾ ಅನುಕರಣೀಯ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ಅಜ್ಜರಕಾಡು ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ನಾಡೋಜ ಡಾ. ಜಿ. ಶಂಕರ್ ರವರ 70ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ […]
ರಾಷ್ಟ್ರಮಟ್ಟದಲ್ಲಿ ಮಿಂಚಿದ ಹೊಟೇಲ್ ಮತ್ತು ಆತಿಥ್ಯ ಕ್ಷೇತ್ರದ ಆದರ್ಶ ವ್ಯಕ್ತಿ ಪೆರ್ಣಂಕಿಲ ಡಾ.ರಾಮದಾಸ ಪ್ರಭು.

ಉಡುಪಿ: ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ಮೂಲದ ಡಾ.ರಾಮದಾಸ ಪ್ರಭು ಅವರು ಗ್ರಾಮೀಣ ಭಾಗದ ಪಟ್ಲ ಶಾಲೆಯಲ್ಲಿ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಪೂರೈಸಿ, ಉನ್ನತ ಶಿಕ್ಷಣ ಪಡೆದು ಆತಿಥ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ವ್ಯಕ್ತಿ. ಒಂದು ಸಣ್ಣ ಹಳ್ಳಿಯಿಂದ ಹೊರಟ ಅವರು ಪರಿಶ್ರಮದ ಮೂಲಕ ಆತಿಥ್ಯ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಹೆಸರು ಗಳಿಸಿದ್ದಾರೆ. 25 ವರ್ಷಗಳ ಶ್ರೇಷ್ಠ ಸೇವೆ: ಕಳೆದ 25 ವರ್ಷಗಳಿಂದ ಮುಂಬೈ, ಪುಣೆ, ಲೋನಾವಲಾ, ಬರೋಡಾ, ಅಹಮದಾಬಾದ್, ಲಕ್ನೋ, ಕಾನ್ಪುರ್, ಇಂದೋರ್, ಗೋವಾ, ಬಂಡಿಪುರ […]