ಕುಂದಾಪುರ: ಮನೆ ಮೇಲೆ ಬಿದ್ದ ಬೃಹತ್ ಅರಳಿಮರ; ಅಪಾರ ಹಾನಿ, ವಾಹನಗಳು ಜಖಂ

ಉಡುಪಿ: ಕುಂದಾಪುರ ಪುರಸಭಾ ವ್ಯಾಪ್ತಿಯ ಭಗತ್ ಸಿಂಗ್ ರಸ್ತೆಯಲ್ಲಿನ ಮಠದಬೆಟ್ಟುವಿನಲ್ಲಿ ಶುಕ್ರವಾರ ನಸುಕಿನ ಜಾವ ಸುರಿದ ಭಾರೀ ಗಾಳಿ-ಮಳೆಗೆ ಬೃಹತ್ ಅರಳಿ ಮರ ಮನೆಯೊಂದರ ಮೇಲೆ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇಲ್ಲಿನ ನಿವಾಸಿ ವಸಂತಿ ದೇವಾಡಿಗ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಸ್ಲ್ಯಾಬ್ ಗೆ ಹಾನಿಯಾಗಿದೆ. ಪಕ್ಕದಲ್ಲೇ ಯಕ್ಷೇಶ್ವರಿ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ತಾಗಿಕೊಂಡೆ ಮರ ಬಿದ್ದಿದೆ. ಟೇರಿಸ್ ಮನೆಯಾಗಿದ್ದರಿಂದ ಮಲಗಿದ್ದವರಿಗೆ ಯಾವುದೇ ಅಪಾಯ ಆಗಿಲ್ಲ. ಆದರೆ ಮನೆ ಎದುರು ಅಳವಡಿಸಲಾಗಿದ್ದ ಶೀಟ್ ನ […]

ಉಡುಪಿ ಹಾಗೂ ಮಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ

ಉಡುಪಿ:ಉಡುಪಿ ಹಾಗೂ ಮಂಗಳೂರಿನಲ್ಲಿ ವಿವಿಧ ಹುದ್ದೆಗಳಿಗೆ ಕೂಡಲೇ ಜನ ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳು: ◾ಸ್ವೀಪರ್ಸ್ ◾ಸೆಕ್ಯೂರಿಟಿ ಗಾರ್ಡ್ ◾ಹೌಸ್ ಕೀಪಿಂಗ್ ಆಸಕ್ತರು ಸಂಪರ್ಕಿಸಿ:9243757516 / 9243310511

ವಿಮಾನ ಅಪಘಾತದ ಬಗ್ಗೆ 6 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ಶರ್ಮಿಷ್ಠಾ- ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹಳೆಯ ಪೋಸ್ಟ್

ಅಹಮದಾಬಾದ್: “2025ರಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಲಿದೆ,” ಎಂದು ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ಆರು ತಿಂಗಳ ಹಿಂದೆಯೇ ನೀಡಿದ್ದ ಎಚ್ಚರಿಕೆ ಇದೀಗ ಅಕ್ಷರಶಃ ಸತ್ಯವಾಗಿದೆ. ನಿನ್ನೆ (ಜೂನ್ 12) ಅಹಮದಾಬಾದ್‌ನಲ್ಲಿ 241 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತದ ನಂತರ, ಶರ್ಮಿಷ್ಠಾ ಅವರ ಹಳೆಯ ಭವಿಷ್ಯವಾಣಿ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ನಿನ್ನೆ ನಡೆದ ಘೋರ ದುರಂತದ ಬಳಿಕ, ಶರ್ಮಿಷ್ಠಾ ಅವರು 2024ರ ಡಿಸೆಂಬರ್ 29ರಂದು ತಮ್ಮ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ […]

ಉಡುಪಿ:ಓಂ ಗಣೇಶ್ ನಲ್ಲಿ ವಿವಿಧ ರೀತಿಯ ಹಣಕಾಸು ಸಲಹಾ ಸೇವೆಗಳು ಲಭ್ಯ

ಉಡುಪಿ:ಉಡುಪಿಯ ಓಂ ಗಣೇಶ್ ನಲ್ಲಿ ವಿವಿಧ ರೀತಿಯ ಹಣಕಾಸು ಸಲಹಾ ಸೇವೆಗಳು ಲಭ್ಯವಿದೆ. ನಮ್ಮಲ್ಲಿ ಲಭ್ಯವಿರುವ ಸೇವೆಗಳು: ಹೌಸಿಂಗ್ ಲೋನ್, ಮೋಟ್ಗೇಜ್ ಲೋನ್, ವೆಹಿಕಲ್ ಲೋನ್, ಗೋಲ್ಡ್ ಲೋನ್, ಲ್ಯಾಂಡ್ ಲೋನ್, ಫ್ಲ್ಯಾಟ್ ಲೋನ್, ಶಾಪ್ ಲೋನ್, PMEGP, ಮುದ್ರಾ, ಆಧಾರ್ ಕಾರ್ಡ್ (ಕರೆಕ್ಷನ್ ಆಂಡ್ ನ್ಯೂ), ಪಾನ್ ಕಾರ್ಡ್ (ಕರೆಕ್ಷನ್ ಅಂಡ್ ನ್ಯೂ), 2 & 4 ವೀಲರ್ ಇನ್ಸೂರೆನ್ಸ್ (ನ್ಯೂ ಅಂಡ್ ರಿನಿವಲ್) ಲ್ಯಾಂಡ್ ಕನ್ವರ್ಷನ್, ಡಾಕ್ಯುಮೆಂಟೇಶನ್, ಶಾಪ್ ರೆಂಟ್ ಅಂಡ್ ಸೇಲ್ಸ್, ಫ್ಲಾಟ್ […]

ಅಹಮದಾಬಾದ್ ವಿಮಾನ ದುರಂತ ಅತ್ಯಂತ ಬೇಸರದ ಸಂಗತಿ.

ಗುಜರಾತ್ ನ ಅಹಮದಾಬಾದಿನಿಂದ ಲಂಡನ್ನಿಗೆ ಹೊರಟ್ಟಿದ ವಿಮಾನ ಪತನಗೊಂಡು 241 ಪ್ರಯಾಣಿಕರು ಹಾಗೂ ದುರಂತಕ್ಕೀಡಾದ ವಿಮಾನ ಮೇಘಾನಿ ನಗರದ ವೈದ್ಯಕೀಯ ಕಾಲೇಜಿನ ವಸತಿ ನಿಲಯಕ್ಕೆ ಬಡಿದಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿರುವುದು ಅತ್ಯಂತ ನೋವಿನ ವಿಚಾರವಾಗಿದೆ.ಈ ದುರ್ಘಟನೆಯಲ್ಲಿ ಮೃತ ಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರವಾಗಿ ಪ್ರಾರ್ಥಿಸುವುದಾಗಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು‌. ವಿಮಾನ ಟೇಕ್ ಆಫ್ ಆದ ಕೆಲವೇ […]