ಟಾಸ್​ ಗೆದ್ದು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ : ಐಸಿಸಿ ಏಕದಿನ ವಿಶ್ವಕಪ್

ಚೆನ್ನೈ(ತಮಿಳುನಾಡು): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಗಿವೆ. ​​ಟಾಸ್​ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಮೊದಲು ಬೌಲಿಂಗ್​​ ಆಯ್ಕೆ ಮಾಡಿಕೊಂಡರು. ಎದುರಾಳಿ ನಾಯಕ ಶಾಕಿಬ್ ಅಲ್ ಹಸನ್ ಮುಂದಾಳತ್ವದ ಬಾಂಗ್ಲಾ ತಂಡ ಬ್ಯಾಟಿಂಗ್​ಗೆ ಮುಂದಾಗಿದೆಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿವೆ. ಚೆನ್ನೈನ ಚಿದಂಬರಂ ಮೈದಾನ ಆತಿಥ್ಯ ವಹಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧ ಮೊದಲ ನಿರಾಯಾಸ ಗೆಲುವು ಕಂಡ ಬಾಂಗ್ಲಾ, ತನ್ನ ಎರಡನೇ […]

ರೋಹಿತ್​ ಬಿರುಗಾಳಿ ಶತಕ, ವಿರಾಟ್​ ಕ್ಲಾಸ್​ ಬ್ಯಾಟಿಂಗ್​ಗೆ ಮಂಡಿಯೂರಿದ ಅಫ್ಘಾನಿಸ್ತಾನ​ : ಭಾರತಕ್ಕೆ 2ನೇ ಗೆಲುವು

ನವದೆಹಲಿ: ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್​ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 272 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್​ಗಳಲ್ಲಿ 2 ವಿಕೆಟ್​ಗೆ 272 ರನ್​ ಗಳಿಸಿತು.ಅರುಣ್​ ಜೇಟ್ಲಿ ಮೈದಾನದಲ್ಲಿಂದು […]

ಮಾಜಿ ಆಲ್​ರೌಂಡರ್​ ಸುರೇಶ್​ ರೈನಾ ಅವರಿಂದ ಭಗವಾನ್ ಕೇದಾರನಾಥ್​ನ ದರ್ಶನ

ರುದ್ರಪ್ರಯಾಗ, ಉತ್ತರಾಖಂಡ್​: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್​ರೌಂಡರ್​ ಸುರೇಶ್ ರೈನಾ ಬುಧವಾರ ಬದ್ರಿವಿಶಾಲ್ ಮತ್ತು ಬಾಬಾ ಕೇದಾರನಾಥ್​ಗೆ ಭೇಟಿ ನೀಡಿ ದರ್ಶನ ಪಡೆದರು.ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಬದ್ರಿವಿಶಾಲ್‌ಗೆ ಭೇಟಿ ನೀಡಿದ ನಂತರ ಭಗವಾನ್ ಕೇದಾರನಾಥ್​ಗೆ ಭೇಟಿ ನೀಡಿ ದರ್ಶನ ಪಡೆದರು. ಮೊದಲನೆಯದಾಗಿ ಅವರು ಬೆಳಗ್ಗೆ ಬದ್ರಿವಿಶಾಲ್​ಗೆ ಭೇಟಿ ನೀಡಿದರು. ಇದರ ನಂತರ ಅವರು ಬಾಬಾ ಕೇದಾರನ ದರ್ಶನಕ್ಕಾಗಿ ಕೇದಾರನಾಥ ಧಾಮವನ್ನು ತಲುಪಿದರು.ಇವರೊಂದಿಗೆ ಶಾಸಕ ಉಮೇಶ್ ಕುಮಾರ್ ಕೂಡ ಉಪಸ್ಥಿತರಿದ್ದರು. ಇದಾದ ನಂತರ ಸುರೇಶ್ ರೈನಾ […]

ಶ್ರೀಲಂಕಾ ವಿರುದ್ಧದ ಗೆಲುವು ಮತ್ತು ಮೊಹಮ್ಮದ್ ರಿಜ್ವಾನ್​ ಟ್ವೀಟ್​ : ಕ್ರಿಕೆಟ್ ವಿಶ್ವಕಪ್

ಹೈದರಾಬಾದ್/ನವದೆಹಲಿ: ಮಂಗಳವಾರ ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವಿನ ಶತಕ ಗಳಿಸಿದ ನಂತರ ಮುಹಮ್ಮದ್ ರಿಜ್ವಾನ್ ಅವರು ಗಾಜಾ ಬೆಂಬಲಿಸುವ ವಿವಾದಾತ್ಮಕ ಎಕ್ಸ್ ಪೋಸ್ಟ್​ ಮಾಡಿದ್ದಾರೆ.ವಿವಾದಾತ್ಮಕ ಎಕ್ಸ್ ಪೋಸ್ಟ್‌ನಲ್ಲಿ, ಶ್ರೀಲಂಕಾ ವಿರುದ್ಧದ ಹೈದರಾಬಾದ್ ಪಂದ್ಯದ ಸ್ಟಾರ್ ಪರ್ಫಾರ್ಮರ್ ಮುಹಮ್ಮದ್ ರಿಜ್ವಾನ್ ಅವರು, ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ ಹಾಗೂ ಸಹೋದರಿಯರಿಗೆ ಅರ್ಪಿಸುತ್ತೇನೆ. ಹಲವಾರು ಜನರನ್ನು ಕೊಂದ ಇಸ್ರೇಲ್ ಮೇಲಿನ ಹಮಾಸ್ ಮುಷ್ಕರವು ವಿಶ್ವ ರಾಜಕೀಯದಲ್ಲಿ ಇನ್ನೂ ಸಕ್ರಿಯವಾಗಿದೆ. ಈ ಹಿಂದೆ ಭಾರತ […]

ಮಂಜ್ರೇಕರ್ ಸಲಹೆ : ಸ್ಪಿನ್​ ಬಿಟ್ಟು ಬ್ಯಾಟಿಂಗ್​ ಲೈನ್​ಅಪ್​ ಹೆಚ್ಚಿಸಿ

ನವದೆಹಲಿ: ಭಾರತ ಏಕದಿನ ವಿಶ್ವಕಪ್ 2023 ರ ಎರಡನೇ ಪಂದ್ಯಕ್ಕೆ ಸಿದ್ಧವಾಗಿದೆ (ICC Cricket World Cup 2023). ಟೀಮ್ ಇಂಡಿಯಾ (IND vs AFG) ದೆಹಲಿ ಮೈದಾನದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ.ಇಂದು ನಡೆಯುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ತನ್ನ ಆಡುವ 11 ಆಟಗಾರರ ಬಳಗದಲ್ಲಿ ಹೆಚ್ಚು ಬ್ಯಾಟ್ಸ್​ಮನ್​ಗಳನ್ನು ಹೊಂದಿದ್ದರೆ ಸೂಕ್ತ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್​ಗೆ ಯೋಗ್ಯವಾಗಿರುವ ಈ ಮೈದಾನದಲ್ಲಿ ಹೆಚ್ಚುವರಿ ಬ್ಯಾಟ್ಸ್​ಮನ್​ನೊಂದಿಗೆ ಕಣಕ್ಕೆ ಇಳಿಯುವುದು ಉತ್ತಮ ಎಂದು […]