ಗಾಜಾದಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಒತ್ತಾಯ

ಟೆಲ್ ಅವೀವ್ (ಇಸ್ರೇಲ್) : ಗಾಜಾ ಮತ್ತು ಉತ್ತರ ಸಮರಿಯಾದಲ್ಲಿ ಯಹೂದಿಗಳ ಪುನರ್ವಸತಿಗಾಗಿ ಹನ್ನೊಂದು ಪ್ರಮುಖ ಬಲಪಂಥೀಯ ಸಂಘಟನೆಗಳು ಒಗ್ಗೂಡಿವೆ. ಸಮರಿಯಾ ಪ್ರಾದೇಶಿಕ ಮಂಡಳಿ ಮತ್ತು ನಹಲಾ ಚಳವಳಿಯ ಮುಖ್ಯಸ್ಥ ಯೋಸಿ ದಗ್ಗನ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆಯುದ್ಧ ಮುಗಿದ ಬಳಿಕ ಗಾಜಾದಲ್ಲಿ ಯಹೂದಿಗಳ ನೆಲೆಗೆ ಅವಕಾಶ ನೀಡುವಂತೆ ಇಸ್ರೇಲ್ನ ಹಲವಾರು ಬಲಪಂಥೀಯ ಸಂಘಟನೆಗಳು ಬೆಂಜಮಿನ್ ನೆತನ್ಯಾಹು ಸರಕಾರದ ಮೇಲೆ ಒತ್ತಡ ಹೇರಲು ಆರಂಭಿಸಿವೆ.ಯುದ್ಧದ ನಂತರ ಗಾಜಾ ಪಟ್ಟಿಯಲ್ಲಿ ಯಹೂದಿಗಳ ವಸಾಹತು ಸ್ಥಾಪಿಸುವಂತೆ ಇಸ್ರೇಲ್ನ ಬಲಪಂಥೀಯ ಸಂಘಟನೆಗಳು […]
51ಕ್ಕೆ ಏರಿದ ಇಸ್ರೇಲ್ ಸೈನಿಕರ ಸಾವಿನ ಸಂಖ್ಯೆ : ಇಸ್ರೇಲ್ನ ಮತ್ತೊಬ್ಬ ಯೋಧ ಸಾವು

ಟೆಲ್ ಅವೀವ್ (ಇಸ್ರೇಲ್) : ಅಕ್ಟೋಬರ್ 27 ರಿಂದ ಗಾಜಾದಲ್ಲಿ ಇಸ್ರೇಲ್ ಭೂಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಹಮಾಸ್ ಜೊತೆಗಿನ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಐಡಿಎಫ್ ಸೈನಿಕರ ಸಂಖ್ಯೆ 51 ಕ್ಕೆ ಏರಿದೆ. ಬೆನ್ ನನ್ ಪ್ಯಾರಾ ಟ್ರೂಪ್ ಬ್ರಿಗೇಡ್ನ 202 ನೇ ಬೆಟಾಲಿಯನ್ನಲ್ಲಿ ಉಪ ಕಮಾಂಡರ್ ಆಗಿದ್ದರು. ಹಮಾಸ್ ಭಯೋತ್ಪಾದಕರೊಂದಿಗಿನ ಹೋರಾಟದಲ್ಲಿ ಕ್ಯಾಪ್ಟನ್ ಶ್ಲೋಮೊ ಬೆನ್ ನನ್ (22) ಹುತಾತ್ಮರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಗುರುವಾರ ಪ್ರಕಟಿಸಿದೆ. ಇಸ್ರೇಲ್ ಮತ್ತು ಹಮಾಸ್ ಯುದ್ಧದಲ್ಲಿ ಇಸ್ರೇಲ್ನ ಮತ್ತೊಬ್ಬ […]
ಶ್ರೀನಗರದಲ್ಲಿ ಬೃಹತ್ ಕಂದಕಕ್ಕೆ ಉರುಳಿದ ಬಸ್ 36 ಜನ ಸಾವು, 19 ಮಂದಿಗೆ ಗಾಯ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಅಪಘಾತದಲ್ಲಿ ಕನಿಷ್ಠ 36 ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ. ಓವರ್ಲೋಡ್ನಿಂದ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ಅತಿಯಾದ ವೇಗದಿಂದ ನಿಯಂತ್ರಣ ಕಳೆದುಕೊಂಡು ಅವಘಡ ನಡೆದಿದೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಇಲ್ಲಿನ ದೋಡಾ ಜಿಲ್ಲೆಯ ಅಸ್ಸರ್ ಎಂಬಲ್ಲಿ ಬಸ್ ಕಂದಕಕ್ಕೆ ಉರುಳಿದ್ದು, 55 ಮಂದಿ ಪ್ರಯಾಣಿಸುತ್ತಿದ್ದರು […]
ಆಮದಿನಲ್ಲಿ ಮತ್ತೆ ಹೆಚ್ಚಳ : ಭಾರತದ ಸರಕು ವ್ಯಾಪಾರ ಕೊರತೆ 31.46 ಶತಕೋಟಿ ಡಾಲರ್ಗೆ ಏರಿಕೆ

ನವದೆಹಲಿ : ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ತೀವ್ರ ಏರಿಕೆಯ ಕಾರಣದಿಂದ ದೇಶದ ಆಮದು ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ಅಂತೆಯೇ ಚಿನ್ನದ ಆಮದು 2022 ರ ಅಕ್ಟೋಬರ್ಗೆ ಹೋಲಿಸಿದರೆ ಶೇಕಡಾ 5.5 ರಷ್ಟು ಏರಿಕೆಯಾಗಿ 29.48 ಬಿಲಿಯನ್ ಡಾಲರ್ಗೆ ತಲುಪಿದೆ. ಭಾರತದ ಸರಕು ವ್ಯಾಪಾರ ಕೊರತೆಯು (merchandise trade deficit) ಅಕ್ಟೋಬರ್ನಲ್ಲಿ 31.46 ಶತಕೋಟಿ ಡಾಲರ್ಗೆ ಏರಿಕೆಯಾಗಿದ್ದು, ಅದೇ ಸಮಯದಲ್ಲಿ ದೇಶದ ಆಮದು 65.03 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತವಾಲ್ ಬುಧವಾರ […]
ಚಳಿಗಾಲ ಹಿನ್ನೆಲೆ ಕೇದಾರನಾಥ ದೇವಾಲಯದ ಬಾಗಿಲು ಬಂದ್: ರುದ್ರಪ್ರಯಾಗ

ರುದ್ರಪ್ರಯಾಗ (ಉತ್ತರಾಖಂಡ) : ಮಂಗಳವಾರ ಗಂಗೋತ್ರಿ ಧಾಮದ ಬಾಗಿಲು ಮುಚ್ಚುವ ಮೂಲಕ ಚಾರ್ಧಾಮ್ ಯಾತ್ರೆಯು ಅದರ ಸಮಾಪ್ತಿಯತ್ತ ಸಾಗುತ್ತಿದೆ. ಭಾರತೀಯ ಸೇನಾ ಬ್ಯಾಂಡ್ನ ಭಕ್ತಿ ಘೋಷಗಳ ನಡುವೆ ಕೇದಾರನಾಥ ಧಾಮದ ಬಾಗಿಲು ಮುಚ್ಚುವ ಪ್ರಕ್ರಿಯೆ ಪ್ರಾರಂಭವಾಯಿತು. ಭಗವಾನ್ ಅಶುತೋಷನ 11 ನೇ ಜ್ಯೋತಿರ್ಲಿಂಗ ಭಗವಾನ್ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಆರು ತಿಂಗಳ ಕಾಲ ಭಕ್ತರಿಗಾಗಿ ಬುಧವಾರ ಬೆಳಗ್ಗೆ 8 ಗಂಟೆಗೆ ಮುಚ್ಚಲಾಗಿದೆ. ಕೇದಾರನಾಥ ದೇವರ ಪಂಚಮುಖಿ ಡೋಲಿಯು ವಿಧಿ-ವಿಧಾನಗಳ ಪ್ರಕಾರ ದೇವಾಲಯದ ಆವರಣದಿಂದ ಹೊರಟಿತು. ಚಳಿಗಾಲ ಪ್ರಾರಂಭವಾಗಿರುವುದರಿಂದ […]