RSS ಭಾರತದ ತಾಲಿಬಾನ್ ಇದ್ದಂತೆ; ಬಿ.ಕೆ.ಹರಿಪ್ರಸಾದ್ ಕಿಡಿ

ನವದೆಹಲಿ: ಆರ್ಎಸ್ಎಸ್ ಭಾರತದ ತಾಲಿಬಾನ್ ಇದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಹೊಗಳಿದ್ದಕ್ಕಾಗಿ ಶನಿವಾರ ಹರಿ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಆರ್ಎಸ್ಎಸ್ ನವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ನಾನು ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಮಾತ್ರ ಹೋಲಿಸುತ್ತೇನೆ, ಅವರು ಭಾರತೀಯ ತಾಲಿಬಾನ್ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ” ಎಂದು ಹರಿಪ್ರಸಾದ್ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ […]
ಕೋಮು ಹಿಂಸಾಚಾರ ಆಧರಿತ ‘ದಿ ಬೆಂಗಾಲ್ ಫೈಲ್ಸ್’ ಸಿನೆಮಾ ಟ್ರೇಲರ್ ಬಿಡುಗಡೆಗೆ ಕೋಲ್ಕತ್ತಾ ಪೊಲೀಸರಿಂದ ತಡೆ!

ಕೋಲ್ಕತ್ತಾ: ‘ದಿ ಬೆಂಗಾಲ್ ಫೈಲ್ಸ್’ನ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ ಕೋಲ್ಕತ್ತಾ ಪೊಲೀಸರು ತಡೆದಿದ್ದಾರೆ ಎಂದು ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದಾರೆ. ಮಹಾನಗರದ ಪಂಚತಾರಾ ಹೋಟೆಲ್ನಲ್ಲಿ ಆ.16 ರಂದು ಮಧ್ಯಾಹ್ನ ‘1946ರ ಕೋಲ್ಕತ್ತ ಗಲಭೆಯ ಕುರಿತು ನೈಜ ಘಟನೆಯಾಧಾರಿತ ಸಿನಿಮಾ ‘ದಿ ಬೆಂಗಾಲ್ ಫೈಲ್ಸ್’ನ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪೊಲೀಸರು ಇದನ್ನು ತಡೆದಿದ್ದಾರೆ ಎಂದು ಸಿನಿಮಾ ನಿರ್ದೇಶಕರು ಆರೋಪಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ […]
ಈ ಸ್ವಯಂಕೃತ ಅಪರಾಧಗಳಿಂದಲೇ ನಟ ದರ್ಶನ್ “ಜೈಲು ದರ್ಶನ” ಪಡೆಯೋ ಹಾಗಾಯ್ತು! ಬೆನ್ನು ನೋವಿನ ನೆಪಯೂ ಶಾಪವಾಯ್ತಾ?

ಚಾಲೆಂಜಿಂಗ್ ಸ್ಟಾರ್ ಎಂದು ಖ್ಯಾತಿ ಪಡೆದ ನಟ ದರ್ಶನ್ ಗೆ ರಿಯಲ್ ಜೀವನದಲ್ಲಿ ಇಷ್ಟೊಂದು ಚಾಲೆಂಜ್ ಎದುರಾಗುತ್ತದೆ ಎನ್ನುವುದುನ್ನು ಅವರೂ ಸೇರಿದಂತೆ ಅವರ ಅಭಿಮಾನಿಗಳೂ ಊಹಿಸಿರಲಿಲ್ಲ.ಚಿತ್ರರಂಗದಲ್ಲಿ “ದಾಸ”ನಾಗಿ ಮೆರೆದ ದರ್ಶನ್ ಆಗಾಗ ಜೈಲಿನ “ದಾಸ”ನಾಗುವ ಹಾಗಾಗುತ್ತೆ ಎನ್ನುವ ಕಲ್ಪನೆ ಚಿತ್ರರಂಗಕ್ಕೂ ಇರಲಿಲ್ಲ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿ ನಂತರ ಜಾಮೀನು ಪಡೆದಿದ್ದ ನಟ ದರ್ಶನ್ಗೆ ಆ ಮೇಲೆಯೂ ಹತ್ತಾರು ಸಂಕಷ್ಟಗಳು ತಲೆ ಮೇಲೇ ಇತ್ತು. ಕೆಲವೊಂದು ಕಾರಣಗಳಿಂದಾಗ ದರ್ಶನ್ ಫ್ಯಾನ್ಸ್ ಗಳೂ ಕೂಡ […]
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ದೇಶನ ಕೋರಿದ್ದ ‘PIL’ ವಜಾಗೊಳಿಸಿದ ಹೈಕೋರ್ಟ್!

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ದೇಶನ ಕೋರಿದ್ದ ಪಿಐ ಇಂದು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. NEP ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾ ರಾಮಚಂದ್ರ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ರಾಜ ಸರ್ಕಾರ ನಿರಾಕರಿಸಿತ್ತು. ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿತು. ಶಿಕ್ಷಣದಲ್ಲಿ ತಾರತಮ್ಯ ವಿರಬಾರದು ಎಂದು ಎನ್ಇಪಿ ರೂಪಿಸಲಾಗಿದೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ದೇಶನ ಕೋರಿ […]
ರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ಬೈ ಬೈ ಹೇಳಿದ ಅಂಚೆ ಇಲಾಖೆ: ಸ್ಪೀಡ್ ಪೋಸ್ಟ್ ಜೊತೆ ವಿಲೀನ, ನಿರೀಕ್ಷಿತ ಸೇವೆ ಕೊಟ್ಟಿತೇ ಸ್ಪೀಡ್ ಪೋಸ್ಟ್?

ನವದೆಹಲಿ: ವಿಶ್ವದಲ್ಲಿಯೇ ನಂಬುಗೆಯ ಅಂಚೆ ಸೇವೆಯನ್ನು ನೀಡುತ್ತ ಬಂದಿರುವ ಭಾರತೀಯ ಅಂಚೆ ಇಲಾಖೆಯು ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದು ಇನ್ಮುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಸ್ಪೀಡ್ ಪೋಸ್ಟ್ ಸೇವೆ ಜೊತೆಗೆ ವಿಲೀನಗೊಳ್ಳಲಿದೆ. ಸೆಪ್ಟೆಂಬರ್ 1 ಕ್ಕೆ ರಿಜಿಸ್ಟರ್ಡ್ ಪೋಸ್ಟ್ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ. ಹಾಗಾಗಿ ರಿಜಿಸ್ಟರ್ಡ್ ಪೋಸ್ಟ್ ಮಾಡಿ ಎಂದು ಅಂಚೆಇಲಾಖೆಯಲ್ಲಿ ಗ್ರಾಹಕರು ಹೇಳುವ ದಿನಗಳು ಇನ್ನಿಲ್ಲ. ಈ ಮೂಲಕ ರಿಜಿಸ್ಟರ್ಡ್ ಪೋಸ್ಟ್ ನ ಕಾಲ ಮುಕ್ತಾಯಗೊಂಡಿದೆ. ಕೊರಿಯರ್ಗಳಿಗಿಂತಲೂ ಪೂರ್ವದಲ್ಲಿ ರಿಜಿಸ್ಟರ್ಡ್ ಪೋಸ್ಟ್ ಬಳಕೆ […]