ಮಂಗಳೂರಿನ ಗುರು-ಶಿಷ್ಯೆ ಯೋಗದಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ಸಾಧನೆ
ಯೋಗ ಸಾಧಕರು ಮಂಗಳೂರಿನ ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿಯಲ್ಲಿ ಕಲಿಯುತ್ತಿರುವ ಮಧುಲಶ್ರೀ ಯೋಗದಲ್ಲಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಮಾಡಿದ್ದಾರೆ. ಮಂಗಳೂರು: ಭಾರತದೇಶವಷ್ಟೇ ಅಲ್ಲ, ಇಡೀ ವಿಶ್ವದಲ್ಲೇ ಯೋಗಕ್ಕೆ ವಿಶೇಷ ಗೌರವವಿದೆ. ಇದೀಗ ಯೋಗ ಕ್ಷೇತ್ರದಲ್ಲಿ ಮಂಗಳೂರಿನ ಗುರು- ಶಿಷ್ಯೆ ಇಬ್ಬರೂ ಇಂಡಿಯಾ ಬುಕ್ ಆಪ್ ರೆಕಾರ್ಡ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿ ಕಲಿಯುತ್ತಿರುವ ಮಧುಲಶ್ರೀ ಯೋಗ […]
ಶಾಖೋತ್ಪನ್ನ ಕೇಂದ್ರಗಳು ನಿರಾಳದ 110 ಮಿಲಿಯನ್ ಟನ್ ಕಲ್ಲಿದ್ದಲು ಸಂಗ್ರಹ ದೇಶದಲ್ಲಿ ದಾಖಲೆ

ನವದೆಹಲಿ : ಜೂನ್ 13 ರ ಹೊತ್ತಿಗೆ ದೇಶದ ಗಣಿಗಳು, ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಸಾಗಣೆಗಳಲ್ಲಿನ ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್ಗಳನ್ನು ತಲುಪಿದೆ. ಈ ವರ್ಷದ ಜೂನ್ 13ರ ಹೊತ್ತಿಗೆ ದೇಶದಲ್ಲಿ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. ಒಟ್ಟಾರೆ ಕಲ್ಲಿದ್ದಲು ದಾಸ್ತಾನು 110.58 ಮಿಲಿಯನ್ ಟನ್ ತಲುಪಿದೆ. ಅದೇ ಸಮಯದಲ್ಲಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಗೆ ಸಂಬಂಧಿಸಿದಂತೆ, ಜೂನ್ 13 ರ ಹೊತ್ತಿಗೆ 2023-24 ರ ಸಂಚಿತ ಸಾಧನೆಯು 164.84 ಮಿಲಿಯನ್ ಟನ್ಗಳಷ್ಟಿದ್ದು, ಕಳೆದ […]
ಪಂಚಾಯತ್ ಚುನಾವಣೆಗೂ ಮುನ್ನ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಪಡೆ ನಿಯೋಜನೆ: ಕಲ್ಕತ್ತಾ ಹೈಕೋರ್ಟ್ ಆದೇಶ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಮುನ್ನ ಕಲ್ಕತ್ತಾ ಹೈಕೋರ್ಟ್ ಗುರುವಾರ ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದೆ. ಈ ಆದೇಶವನ್ನು 48 ಗಂಟೆಗಳ ಒಳಗೆ ಪಾಲಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿದೆ. ಪ.ಬಂಗಾಳದ ಜಿಲ್ಲೆಗಳಾದ್ಯಂತ ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿದ ನ್ಯಾಯಾಲಯ, “ರಾಜ್ಯ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳ ರಾಜ್ಯವು ಕೇಂದ್ರ ಪಡೆಗಳ ನಿಯೋಜನೆಯಿಂದ ಏಕೆ ಹಿಂಜರಿಯುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಅಂತಹ ನಿಯೋಜನೆಯು ಈ ಹಿಂದೆ ಅಗತ್ಯ ಫಲಿತಾಂಶಗಳನ್ನು […]
ಅಮೆರಿಕ ಕೇಂದ್ರ ಬ್ಯಾಂಕ್ : ಸದ್ಯಕ್ಕೆ ರೆಪೋ ದರದಲ್ಲಿ ಯಥಾಸ್ಥಿತಿ, ವರ್ಷಾಂತ್ಯದಲ್ಲಿ 2 ಬಾರಿ ಏರಿಕೆ

ವಾಷಿಂಗ್ಟನ್ ( ಅಮೆರಿಕ): ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸತತ 10 ಬಾರಿ ರೆಪೋ ದರ ಏರಿಕೆ ಮಾಡಿದ್ದ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಈ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಅಮೆರಿಕಕ್ಕೂ ಹಣದುಬ್ಬರ ಸಮಸ್ಯೆ ತಪ್ಪಿಲ್ಲ. ಇದರ ನಿಯಂತ್ರಣಕ್ಕಾಗಿ ಅಲ್ಲಿನ ಕೇಂದ್ರ ಬ್ಯಾಂಕ್ ಹರಸಾಹಸ ಮಾಡುತ್ತಿದ್ದು, ಈ ಮಾಸಿಕದಲ್ಲಿ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ ಆದರೆ, ಮುಂದಿನ ತಿಂಗಳಿನಿಂದ ವರ್ಷಾಂತ್ಯದಲ್ಲಿ ಇನ್ನೂ 2 ಬಾರಿ ದರ ಏರಿಕೆ ಮಾಡುವ ಸೂಚನೆ ನೀಡಿದೆ. ಸದ್ಯಕ್ಕೆ ದೇಶದಲ್ಲಿ ರೆಪೋ ದರ […]
ಏಕರೂಪ ನಾಗರಿಕ ಸಂಹಿತೆ: ಸಾರ್ವಜನಿಕರು 30 ದಿನಗಳೊಳಗೆ ಅಭಿಪ್ರಾಯ ಸಲ್ಲಿಸುವಂತೆ ಕಾನೂನು ಆಯೋಗ ಸೂಚನೆ

ನವದೆಹಲಿ: ಭಾರತದ 22 ನೇ ಕಾನೂನು ಆಯೋಗವು ಬುಧವಾರ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕ ಮತ್ತು ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಕೇಳಿದೆ. ವಿಭಿನ್ನ ಆಸ್ತಿ ಮತ್ತು ವೈವಾಹಿಕ ಕಾನೂನುಗಳನ್ನು ಅನುಸರಿಸುವ ವಿವಿಧ ಧರ್ಮಗಳು ಮತ್ತು ಪಂಗಡಗಳ ಜನರಿಗಾಗಿ ಏಕರೂಪದ ನಾಗರಿಕ ಸಂಹಿತಿಯ ಅವಶ್ಯಕತೆಯನ್ನು ಭಾರತೀಯ ಸಂವಿಧಾನವು ಒತ್ತಿಹೇಳಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರ ನಿಲುವನ್ನು ಸ್ಪಷ್ಟಪಡಿಸಲು ಕೇಳಿಕೊಂಡಿದ್ದು, ಕೇಂದ್ರ ಸರಕಾರವು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೇಳಿದೆ. ಆಸಕ್ತರು 30 ದಿನಗಳೊಳಗೆ […]