ಮೂವರು ಹೆಣ್ಣುಮಕ್ಕಳಿಗೆ ಬೀದಿ ಬದಿ ಟೀ ಮಾರಿ ಬದುಕಿನ ‘ಕುಸ್ತಿ’ ಹೇಳಿಕೊಟ್ಟ ಈ ಅಪ್ಪ

ಸೂರತ್(ಗುಜರಾತ್): ‘Mother teaches to love Father teaches to survive’ ಎಂಬ ಇಂಗ್ಲಿಷಿನ ಈ ಒಕ್ಕಣೆ ಇಂದಿನ ವಿಶ್ವ ಅಪ್ಪಂದಿರ ದಿನಕ್ಕೆ ನಿಜ ಅರ್ಥ ಕಲ್ಪಿಸುತ್ತದೆ.ಗುಜರಾತ್ನ ವ್ಯಕ್ತಿಯೊಬ್ಬರು ಬೀದಿ ಬದಿ ಟೀ ಮಾರಿ ತನ್ನ ಮೂವರು ಪುತ್ರಿಯರನ್ನು ಕುಸ್ತಿಪಟುಗಳನ್ನಾಗಿ ರೂಪಿಸಿದ್ದಾರೆ. ಇಂತಹ ವಿಶೇಷ ವ್ಯಕ್ತಿಗೆ ಇಂದಿನ ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು… ಮಕ್ಕಳ ಅಭ್ಯುದಯವನ್ನೇ ಜೀವನದ ಕನಸು ಮಾಡಿಕೊಂಡಿರುವ ಅಪ್ಪ, ಅವರ ಆಶೋತ್ತರಗಳಿಗೆ ಸೂರು ನೀಡುತ್ತಾನೆ. ಗುಜರಾತ್ನ ಈ ವ್ಯಕ್ತಿ ಕೂಡ ಅದ್ಯಾರಿಗೂ ಕಮ್ಮಿ ಇಲ್ಲ. […]
ಇಂಡಿಯನ್ ಆರ್ಮಿ ಸೇವೆಗೆ ಅಂಕೋಲಾದಿಂದ ತೆರಳಿದ 17 ಶ್ವಾನಗಳು..!

ಶ್ವಾನದ ಮಾಲೀಕರಾದ ರಾಘವೇಂದ್ರ ಭಟ್ ಹಾಗೂ ರಾಜೇಶ್ವರಿ ಭಟ್ ಮಾತನಾಡಿದರು. ಕಾರವಾರ: ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ.ಅಂಕೋಲಾದಿಂದ ಇಂಡಿಯನ್ ಆರ್ಮಿ ಸೇವೆಗೆ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 17 ಶ್ವಾನಗಳು ತೆರಳಿದವು. ಶ್ವಾನಗಳ ಮಾಲೀಕರ ಕುಟುಂಬಸ್ಥರಲ್ಲಿ ಸಂತಸದ ವಾತಾವರಣಕ್ಕೆ ಕಾರಣವಾಯಿತು. ಇಂತಹ ನಿಯತ್ತಿನ ಕಾರಣಕ್ಕೆ ಇದೀಗ ಅಂಕೋಲಾದಿಂದ 17 ಶ್ವಾನಗಳು ಅಸ್ಸೋಂ ಇಂಡಿಯನ್ ಆರ್ಮಿಗೆ ಸೇರ್ಪಡೆಯಾಗಿದ್ದು, ಮನುಷ್ಯರಂತೆ ಪ್ರಾಣಿಗಳಿಗೂ ದೇಶ ಭಕ್ತಿ ಇದೆ ಎಂಬುದನ್ನು ತೋರಿಸಲು ಮುಂದಾಗಿವೆ. ಹೌದು, ಅಂಕೋಲಾ ಬಾವಿಕೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ […]
ಉಗಾಂಡ ಶಾಲೆ ಮೇಲೆ 38 ವಿದ್ಯಾರ್ಥಿಗಳು ಸೇರಿ 41 ಮಂದಿ ಬಲಿ, ಶಂಕಿತ ಬಂಡುಕೋರರ ದಾಳಿ

ಕಂಪಾಲಾ (ಉಗಾಂಡ): ಉಗಾಂಡದಲ್ಲಿ ಶಾಲೆಯೊಂದರ ಮೇಲೆ ಶಂಕಿತ ಬಂಡುಕೋರರ ದಾಳಿ ಮಾಡಿದ್ದು, ಇದರಲ್ಲಿ 38 ವಿದ್ಯಾರ್ಥಿಗಳು ಸೇರಿದಂತೆ 41 ಮಂದಿ ಸಾವನ್ನಪ್ಪಿದ್ದಾರೆ. ಅಲೈಡ್ ಡೆಮಾಕ್ರಟಿಕ್ ಪಡೆಗಳ ಶಂಕಿತ ಬಂಡುಕೋರರು ದಾಳಿಯಲ್ಲಿ 38 ವಿದ್ಯಾರ್ಥಿಗಳು ಸೇರಿದಂತೆ 41 ಮಂದಿ ಬಲಿಯಾಗಿರುವ ಘಟನೆ ಉಗಾಂಡದಲ್ಲಿ ನಡೆದಿದೆ. ಮೃತರಲ್ಲಿ 38 ವಿದ್ಯಾರ್ಥಿಗಳೊಂದಿಗೆ ಓರ್ವ ಶಾಲಾ ಸಿಬ್ಬಂದಿ, ಸ್ಥಳೀಯ ಸಮುದಾಯದ ಇಬ್ಬರು ಸದಸ್ಯರು ಸೇರಿದ್ದಾರೆ ಎಂದು ಎಂಪೊಂಡ್ವೆ-ಲುಬಿರಿಹಾ ಮೇಯರ್ ಸೆಲೆವೆಸ್ಟ್ ಮಾಪೋಜ್ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಈ ದಾಳಿ ನಡೆದಿದ್ದು, ನಂತರ ಸಾಕಷ್ಟು […]
ಗ್ರೀಸ್ ದೋಣಿ ದುರಂತದಲ್ಲಿ 500 ಕ್ಕೂ ಅಧಿಕ ಮಂದಿ ನಾಪತ್ತೆ 78 ಜನರ ಸಾವು

ಅಥೆನ್ಸ್: ಜೂನ್ 14 ರಂದು ನೂರಾರು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮೀನುಗಾರಿಕಾ ದೋಣಿಯೊಂದು ಗ್ರೀಸ್ ಕರಾವಳಿಯಲ್ಲಿ ಮುಳುಗಿದ ಬಳಿಕ ಸುಮಾರು 500 ಜನರು ನಾಪತ್ತೆಯಾಗಿದ್ದಾರೆ ಎಂದು ಅಮೆರಿಕ ಏಜೆನ್ಸಿಗಳು ತಿಳಿಸಿವೆ. ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಮತ್ತು ಯುಎನ್ ನಿರಾಶ್ರಿತರ ಸಂಸ್ಥೆ (ಯುಎನ್ಎಚ್ಸಿಆರ್) ಶುಕ್ರವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ದೋಣಿಯಲ್ಲಿದ್ದ ಜನರ ಸಂಖ್ಯೆ ಸ್ಪಷ್ಟವಾಗಿ ತಿಳಿದುಬಂದಿಲ್ಲವಾದರೂ 400 ರಿಂದ 750 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದೆ. ಜೂನ್ 14 ರಂದು ಗ್ರೀಸ್ ಕರಾವಳಿಯಲ್ಲಿ ನಡೆದ ದೋಣಿ […]
ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ ಬದಲು ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನದ ಆವರಣದಲ್ಲಿರುವ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿದೆ. ಪ್ರಧಾನಮಂತ್ರಿಗಳ ಸಂಗ್ರಹಾಲಯ ಉದ್ಘಾಟನೆಗೊಂಡ ಸುಮಾರು ಒಂದು ವರ್ಷದ ನಂತರ ಈ ಬೆಳವಣಿಗೆ ನಡೆದಿದೆ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದು, ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಮರುನಾಮಕರಣ […]