ಲಾಸ್ ಎಂಜಲೀಸ್: ಒಂದೇ ದಿನ ಹತ್ತು ಜೋಡಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು; ಬೆಕ್ಕಸ ಬೆರಗಾದ ಪಾಲಕರು ಹಾಗೂ ದಾದಿಯರು!!

ಲಾಸ್ ಎಂಜಲೀಸ್: ಸೀಡರ್ಸ್-ಸಿನೈ ಗೆರಿನ್ ಮಕ್ಕಳ ಆಸ್ಪತ್ರೆಯಲ್ಲಿ “ಅವಳಿ ಮಕ್ಕಳ ಡಬಲ್ ಧಮಾಕಾ” ನೋಡಿ ಪಾಲಕರು, ವೈದ್ಯರು ಮತ್ತು ದಾದಿಯರು ಬೆಕ್ಕಸ ಬೆರಗಾಗಿದ್ದಾರೆ. ಹತ್ತು ಜೋಡಿ ಅವಳಿ ಮಕ್ಕಳು ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಜನಿಸಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದೆ. ಈ ಎಲ್ಲಾ ಮಕ್ಕಳನ್ನು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ನಲ್ಲಿ ಆರೈಕೆ ಮಾಡಲಾಗುತ್ತಿದೆ. ಸೀಡರ್ಸ್-ಸಿನೈ ಪ್ರಕಾರ, ಹೆಚ್ಚಿನ ಅವಳಿ ಜೋಡಿಗಳು ಹುಡುಗರಾಗಿದ್ದು, ಮಕ್ಕಳು 2 ಪೌಂಡ್ಗಳಿಂದ 6 ಪೌಂಡ್ಗಳವರೆಗೆ ತೂಗುತ್ತಿದ್ದಾರೆ ನಾವು ಬಹಳಷ್ಟು ಅವಳಿ […]
ರಾಮೋಜಿ ಫಿಲ್ಮ್ ಸಿಟಿಗೆ ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ಎಫ್ಟಿಸಿಸಿಐ ಪ್ರಶಸ್ತಿ

ಹೈದರಾಬಾದ್: ಹೈದರಾಬಾದ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಕೈಗಾರಿಕೆಗಳು ಮತ್ತು ಐಟಿ ಸಚಿವರಾದ ಶ್ರೀ ಕೆ.ಟಿ. ರಾಮರಾವ್ ಅವರು ಶ್ರೀಮತಿ ಚಿ. ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಅವರಿಗೆ ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ತೆಲಂಗಾಣದ ಅಪೆಕ್ಸ್ ಟ್ರೇಡ್ ಮತ್ತು ಇಂಡಸ್ಟ್ರಿ ಮಂಡಳಿ, ತೆಲಂಗಾಣ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಫೆಡರೇಶನ್ (ಎಫ್ಟಿಸಿಸಿಐ) ವತಿಯಿಂದ ನೀಡಲಾಗುವ ಎಕ್ಸಲೆನ್ಸ್ ಪ್ರಶಸ್ತಿ ಗರಿ ರಾಮೋಜಿ ಫಿಲ್ಮ್ ಸಿಟಿಗೆ ದೊರೆತಿದೆ.ಪ್ರವಾಸೋದ್ಯಮ ಪ್ರಚಾರದ ಶ್ರೇಷ್ಠತೆಗಾಗಿ […]
ಪ್ರಧಾನಿ ಮೋದಿ ನಿವಾಸಕ್ಕೆ ಪೊಲೀಸ್ ಬಂದೋಬಸ್ತ: ಮನೆ ಮೇಲೆ ಡ್ರೋನ್ ಹಾರಾಟ ಶಂಕೆ

ನವದೆಹಲಿ: ಇಂದು ಬೆಳಗ್ಗೆ ಡ್ರೋನ್ ರೀತಿಯ ವಸ್ತು ಹಾರಿದ ಬಗ್ಗೆ ಮಾಹಿತಿ ಬಂದಿದೆ. ಸೋಮವಾರ ಬೆಳಗ್ಗೆ ಡ್ರೋನ್ನಂತೆ ಹಾರುವ ವಸ್ತುವೊಂದು ನಿಷೇಧಿತ ವಲಯವಾಗಿರುವ ದೆಹಲಿಯ ಪ್ರಧಾನಿ ನಿವಾಸದ ಮೇಲೆ ಹಾರಾಟ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ನವದೆಹಲಿಯ ನಿವಾಸದ ಮೇಲೆ ಮತ್ತು ಸುತ್ತಲೂ ಯಾವುದೇ ವಸ್ತುವಿನ ಹಾರಾಟವನ್ನು ನಿಷೇಧಿಸಲಾಗಿದೆ. ಆದಾಗ್ಯೂ ಇಂದು ಬೆಳಗ್ಗೆ ಡ್ರೋನ್ ರೀತಿಯ ವಸ್ತು ಹಾರಿದ ಬಗ್ಗೆ ಮಾಹಿತಿ ಬಂದಿದೆ. “ಪ್ರಧಾನಿ ನಿವಾಸದ ಮೇಲೆ ಹಾರುವ ವಸ್ತುವಿಗೆ ಸಂಬಂಧಿಸಿದಂತೆ ಭದ್ರತಾ […]
ಚಾಮರಾಜನಗರದ ಬುಡಕಟ್ಟು ಜನರೊಂದಿಗೆ ರಾಷ್ಟ್ರಪತಿ ಸಂವಾದ

ಚಾಮರಾಜನಗರ : ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್ನಲ್ಲಿ ಜು.3ರಂದು ಸಂಜೆ 7ರಿಂದ 7.30ರವರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಬುಡಕಟ್ಟು ಜನಾಂಗದವರ ಸಂವಾದ ನಡೆಯಲಿದೆ.ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸಂವಾದಕ್ಕೆ ಬುಡಕಟ್ಟು ಜನರನ್ನು ಆಯ್ಕೆ ಮಾಡಿದೆ. ಇದರಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಜೇನುಕುರುಬ, ಕೊರಗ ಸಮಾಜದವರನ್ನು ಆಯ್ಕೆ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯಿಂದ ಗುಂಡ್ಲುಪೇಟೆಯ ಮೂವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ತಿಳಿಸಿದ್ದಾರೆ. ಅಲ್ಲದೆ ಜು.3ರಂದು ನಡೆಯಲಿರುವ ಸಂವಾದಕ್ಕೆ […]
ಟ್ವಿಟರ್ ಸೇವೆಯಲ್ಲಿನ ಅಡೆತಡೆಗೆ ಬಳಕೆದಾರರ ಪರದಾಟ

ನವದೆಹಲಿ:ಯಾವುದೇ ಮೆಸೇಜ್ಗಳು ಬರದೇ ಟ್ವಿಟರ್ ಖಾತೆದಾರರು ಕಿರಿಕಿರಿ ಅನುಭವಿಸಿದರು. ಯಾವುದೇ ಸಂದೇಶಗಳು ಟ್ವಿಟರ್ ಪರದೆ ಮೇಲೆ ಕಾಣಿಸದೇ ದಿಕ್ಕು ತೋಚದಂತಹ ಪರಿಸ್ಥಿತಿ ಕೂಡಾ ಎದುರಿಸಿದರು. ವಿಶ್ವದ ಅತ್ಯಂತ ಜನಪ್ರಿಯ ಮೈಕ್ರೋ – ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಶನಿವಾರ ತನ್ನ ಕಾರ್ಯವನ್ನು ನಿಲ್ಲಿಸಿತ್ತು. ಮೈಕ್ರೋ – ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ವಿಶ್ವಾದ್ಯಂತ ಸಮಸ್ಯೆಗೆ ಒಳಗಾಗಿತ್ತು. ಟ್ವಿಟರ್ ಗ್ರಾಹಕರು ಟ್ವಿಟರ್ ಸೇವೆಯಲ್ಲಿನ ಅಡೆತಡೆಯಿಂದ ಭಾರಿ ಸಂಕಷ್ಟಕ್ಕೆ ಒಳಗಾದರು. ಇದು ನಮ್ಮ- ನಿಮ್ಮ ಸಮಸ್ಯೆ ಮಾತ್ರವಲ್ಲ ಜಾಗತಿಕವಾಗಿ ಕಂಡು ಬಂದ ಸಮಸ್ಯೆ […]