ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು

ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಗಂಡು ಚೀತಾ ಸೂರಜ್ ಸಾವನ್ನಪ್ಪಿರುವುದು ಪತ್ತೆ ಮಾಡಿದ್ದಾರೆ. ಸದ್ಯ ಗಂಡು ಚೀತಾ ಸೂರಜ್‌ನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆ ಬಳಿಕವಷ್ಟೇ ಚೀತಾ ಸಾವಿಗೆ ಕಾರಣವೇನು ಎಂಬುದು ಬಹಿರಂಗವಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚೀತಾಗಳ ಸುರಕ್ಷತೆಯ ಬಗ್ಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಕಹಿ ಸುದ್ದಿ ಹೊರ ಬಂದಿದೆ. ಗ್ವಾಲಿಯರ್, ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವಿನಿಂದಾಗಿ ಸರ್ಕಾರವು ಸಂಕಷ್ಷಕ್ಕೆ ಸಿಲುಕಿಕೊಂಡಿದೆ.ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವಿನ […]

ಚಂದ್ರನತ್ತ ಪಯಣಿಸಿದ ಚಂದ್ರಯಾನ-3; ಆಗಸ್ಟ್ ವೇಳೆಗೆ ಚಂದ್ರನ ಮೇಲ್ಮೈಗೆ ಪಾದಾರ್ಪಣೆ ಮಾಡಲಿದೆ ವಿಕ್ರಮ್ ಲ್ಯಾಂಡರ್

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮೂನ್ ಮಿಷನ್ ಅನ್ನು ಪ್ರಾರಂಭಿಸಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ತೂಗುತ್ತದೆ. ಚಂದ್ರನ ಮೇಲೆ ಪಾದಾರ್ಪಣೆ ಮಾಡುವ ಭಾರತದ ಎರಡನೇ ಪ್ರಯತ್ನ ಇದಾಗಿದೆ. ಕೌಂಟ್‌ಡೌನ್‌ನ ಕೊನೆಯಲ್ಲಿ, ನಿಗದಿತ ಸಮಯದಲ್ಲಿ LVM3-M4 ರಾಕೆಟ್ ಭವ್ಯವಾಗಿ ಮೇಲಕ್ಕೆ ನೆಗೆದಿದೆ. ಲಿಫ್ಟ್-ಆಫ್ ಸಾಮಾನ್ಯ ಮತ್ತು ಸುಗಮವಾಗಿತ್ತು ಎಂದು ಇಸ್ರೋ ಹೇಳಿದೆ. ಬೇರ್ಪಡಿಕೆಯ ಹಂತಗಳನ್ನು […]

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಬ್ರೇಕ್ ದೋಷ 12 ನಿಮಿಷ ರೈಲು ಸ್ಥಗಿತ

ವೆಲ್ಲೂರ್( ಚೆನ್ನೈ):ಚೆನ್ನೈನಿಂದ ಬೆಂಗಳೂರಿಗೆ ಹೋಗುತ್ತಿದ್ದ ಡಬಲ್ ಟಕ್ಕರ್ ಎಕ್ಸ್‌ಪ್ರೆಸ್ ವಿನ್ನಮ್ಮಗಲಂ ಪ್ರದೇಶದ ಪಕ್ಕದ ಕಡಪಾಡಿ ಊರನ್ನು ಹಾದುಹೋಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಸಿ6 ಬಾಕ್ಸ್ ನಿಂದ ಹೊಗೆ ಬರಲಾರಂಭಿಸಿದೆ. ಹೆಚ್ಚಿನ ಅಪಾಯ ಸಂಭವಿಸುವುದಕ್ಕೂ ಮುನ್ನ ತಕ್ಷಣವೇ ರೈಲನ್ನು ನಿಲ್ಲಿಸಲಾಯಿತು. ಚಲಿಸುತ್ತಿದ್ದ ರೈಲಿನಿಂದ ಹೊಗೆ ಬರುತ್ತಿದ್ದರಿಂದ ರೈಲಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡರು. ರೈಲು ತಕ್ಷಣವೇ ನಿಂತ ಕಾರಣ ಪ್ರಯಾಣಿಕರು ಕೂಡ ಕೆಳಗಿಳಿದು, ಸಿಬ್ಬಂದಿ ಜೊತೆ ಸೇರಿ ಹೊಗೆ ಬರುತ್ತಿದ್ದ ಜಾಗವನ್ನು ಹುಡುಕಾಡಿದ್ದಾರೆ. ತಕ್ಷಣವೇ ರೈಲ್ವೇ ಸಿಬ್ಬಂದಿ ಇಂಜಿನ್​ ದುರಸ್ತಿಗೊಳಿಸಿದ ಕಾರಣ, ಸುಮಾರು […]

ಸರ್ಕಾರದೊಂದಿಗೆ ಟೆಸ್ಲಾ ಮಾತುಕತೆ :ಭಾರತದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಕೆ

ನವದೆಹಲಿ: ಪ್ರತಿವರ್ಷ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯದ ಕಾರು ಕಾರ್ಖಾನೆಯನ್ನು ಸ್ಥಾಪಿಸುವ ಹೂಡಿಕೆಯ ಪ್ರಸ್ತಾಪಕ್ಕಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆ ಪ್ರಾರಂಭಿಸಿದೆ ಎಂದು ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರು ಕಾರ್ಖಾನೆ ಆರಂಭಿಸಲು ಕಂಪನಿ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ತಿಳಿಸಿವೆ. “ಟೆಸ್ಲಾ ತನ್ನ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ನಮ್ಮ ಬಳಿಗೆ ಬಂದಿದೆ ಮತ್ತು ಈ ಬಾರಿಯ ಸಮಾಲೋಚನೆಗಳು ಸಕಾರಾತ್ಮಕವಾಗಿರುತ್ತವೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ. ವಿಶೇಷವಾಗಿ ಇದು ಸ್ಥಳೀಯ […]

ರಾಕೆಟ್​ ಉಡಾವಣೆಗೆ ಪ್ರಕ್ರಿಯೆ ಆರಂಭ, ಕ್ಷಣಗಣನೆ

ಭುವನೇಶ್ವರ್​, ಒಡಿಶಾ:ಚಂದ್ರಯಾನ- 3 ರಲ್ಲಿ ಒಡಿಶಾ ರಾಜ್ಯವು ಪ್ರಮುಖ ಪಾತ್ರ ವಹಿಸಿರುವುದರಿಂದ ಒಡಿಶಾದ ಜನರಿಗೆ ಇದು ಸಂತಸದ ಹಾಗೂ ಹೆಮ್ಮೆಯ ವಿಷಯವಾಗಿದೆ ಅಲ್ಲಿನ ತಂತ್ರಜ್ಞರು ಹೇಳಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ Chandrayaan 3 ಉಡ್ಡಯನಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇಂದು Chandrayaan 3 ಉಡಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಕೌಂಟ್​​ಡೌನ್​ ​ ಶುರುವಾಗಿದೆ. ಆದರೆ ಈ ಉಪಗ್ರಹಕ್ಕೆ ಬೇಕಾದ ಅನೇಕ ವಸ್ತುಗಳು ಒಡಿಶಾದಲ್ಲಿ ತಯಾರಿಸಲಾಗಿದ್ದು, ಇದು ರಾಜ್ಯದ ಜನರಿಗೆ ಸಂತಸದ ವಿಷಯವಾಗಿದೆ. ವರದಿಗಳ […]