9 ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ವಸೂಲಿ ಮಾಡಿದ ಬ್ಯಾಂಕ್

  ನವದೆಹಲಿ: ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, ಕಳೆದ ಒಂಬತ್ತು ಹಣಕಾಸು ವರ್ಷಗಳಲ್ಲಿ ಒಟ್ಟು 10,16,617 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ವಸೂಲಿ ಮಾಡಿವೆ.ಕೆಟ್ಟ ಸಾಲದ ಹೊರೆಯನ್ನು ತಗ್ಗಿಸಲು ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ.ಈ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ಆರ್‌ಬಿಐ ಮತ್ತು ಸರಕಾರ ಕೈಗೊಂಡ ಕ್ರಮಗಳಿಂದಾಗಿ ಕಳೆದ ಒಂಬತ್ತು ವರ್ಷಗಳಲ್ಲಿ 10 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಬಾಕಿ ಉಳಿದ್ದ ಸಾಲವನ್ನು […]

ಸುರಿಂದರ್ ಶಿಂದಾ: ಜನಪ್ರಿಯ ಪಂಜಾಬಿ ಗಾಯಕ ಇನ್ನಿಲ್ಲ

60ರ ಹರೆಯದಲ್ಲಿ ಕೊನೆಯುಸಿರೆಳೆದ ಗಾಯಕ: ಸುರಿಂದರ್ ಶಿಂದಾ ಅವರು “ಪುಟ್ ಜತ್ತನ್ ದೇ”, “ಜತ್ ದಿಯೋನಾ ಮೋರ್ಹ್” ಮತ್ತು “ಟ್ರಕ್ ಬಲ್ಲಿಯಾ” ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಹಲವು ಸೂಪರ್​ ಹಿಟ್ ಹಾಡುಗಳು ಇವರ ಕಂಠಸಿರಿಯಿಂದ ಮೂಡಿ ಬಂದಿದ್ದವು. ಆದ್ರೆ ಅನಾರೋಗ್ಯದ ಕಾರಣ 60ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬಸ್ಥರು ಸೇರಿದಂತೆ ಚಿತ್ರರಂಗದವರು ಜನಪ್ರಿಯ ಪಂಜಾಬಿ ಗಾಯಕನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಪಂಜಾಬಿ ಗಾಯಕ ಸುರಿಂದರ್ ಶಿಂದಾ ತಮ್ಮ 60ರ ಹರೆಯದಲ್ಲಿ ಕೊನೆಯುಸಿರೆಳೆದಿದ್ದಾರೆ.ಲೂಧಿಯಾನ (ಪಂಜಾಬ್​): […]

ಗ್ರೇಟರ್ ನೋಯ್ಡಾ: ಹಿಂಡನ್ ನದಿಯಲ್ಲಿ ಪ್ರವಾಹ; ಪಾರ್ಕಿಂಗ್ ಪ್ರದೇಶದಲ್ಲಿದ್ದ 300 ಕಾರುಗಳು ಮುಳುಗಡೆ

ನವದೆಹಲಿ: ಗ್ರೇಟರ್ ನೋಯ್ಡಾದ ಇಕೋಟೆಕ್ 3 ಪರಿಸರದಲ್ಲಿನ ಕಾರ್ ಪಾರ್ಕಿಂಗ್ ಪ್ರದೇಶವು ಸಂಪೂರ್ಣವಾಗಿ ಜಲಾವೃತವಾಗಿದ್ದು, 300 ಕಾರುಗಳು ನೀರನಲ್ಲಿ ಮುಳುಗಡೆಯಾಗಿವೆ. VIDEO | Several vehicles submerged in Greater Noida as water level of Hindon river rises. (Source: Third Party) pic.twitter.com/D8p94KUUUX — Press Trust of India (@PTI_News) July 25, 2023 ಧಾರಾಕಾರ ಮಳೆಯಿಂದಾಗಿ ಹಿಂಡನ್ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಇಕೋಟೆಕ್ 3 ಪರಿಸರ ಜಲಾವೃತವಾಗಿದೆ. ವಿಶಾಲವಾದ ಪಾರ್ಕಿಂಗ್ […]

‘ ವಿಶ್ವದ ಪ್ರಮುಖ 50 ಸ್ಟ್ರೀಟ್​​ ಫುಡ್‌ಗಳ​ ಪಟ್ಟಿಯಲ್ಲಿ ಮೈಸೂರು ಪಾಕ್​’ಗೆ 14ನೇ ಸ್ಥಾನ

ಮೈಸೂರು: ವಿಶ್ವದ ಪ್ರಮುಖ ಅತ್ಯುತ್ತಮ ಸ್ಟ್ರೀಟ್‌ ಫುಡ್‌ಗಳಲ್ಲಿ ಮೈಸೂರಿನ ಪ್ರಸಿದ್ಧ ಮೈಸೂರು ಪಾಕ್‌ಗೆ 14ನೇ ಸ್ಥಾನ ದೊರೆತಿದೆ. ವಿಶ್ವಮಾನ್ಯತೆ ಪಡೆದ ಹೆಮ್ಮೆಯ ಸಿಹಿತಿಂಡಿಯ ಕುರಿತು ಮೂಲಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾರಾಜರಿಂದ ನಾಮಕರಣಗೊಂಡ ಸಿಹಿ ತಿಂಡಿಯೇ ಇಂದಿನ ಮೈಸೂರು ಪಾಕ್. ಮೈಸೂರಿನ ಪ್ರಸಿದ್ಧ ಸಿಹಿತಿಂಡಿ ಮೈಸೂರು ಪಾಕ್‌​ ವಿಶ್ವದ ಪ್ರಮುಖ 50 ಅತ್ಯುತ್ತಮ ಸ್ಟ್ರೀಟ್‌ ಫುಡ್ ಖಾದ್ಯಗಳಲ್ಲಿ 14ನೇ ಸ್ಥಾನ ಪಡೆದಿದೆ. ಇಷ್ಟಕ್ಕೂ ಇದಕ್ಕೆ ಮೈಸೂರು ಪಾಕ್​ ಎಂಬ ಹೆಸರು ಬಂದಿದ್ದು ಹೇಗೆ?. ಮೂಲಸ್ಥರ ಮಾತುಗಳು ಇಲ್ಲಿವೆ. […]

Android 14 ಆವೃತ್ತಿಯು ಉಪಗ್ರಹದ ಮೂಲಕ SMS ತರಲಿದೆ ಹೊಸ ವೈಶಿಷ್ಟ್ಯ

ಸ್ಯಾನ್ ಫ್ರಾನ್ಸಿಸ್ಕೊ: ಮೊಬೈಲ್ ತಂತ್ರಜ್ಞಾನದಲ್ಲಿನ ಮಹತ್ವದ ಆವಿಷ್ಕಾರವೊಂದರಲ್ಲಿ ಇನ್ನು ಮುಂದೆ ಉಪಗ್ರಹ ಸಂಪರ್ಕದ ಮೂಲಕ ಎಸ್ಸೆಮ್ಮೆಸ್ ಕಳುಹಿಸುವ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ.ಮುಂಬರಲಿರುವ ಆಂಡ್ರಾಯ್ಡ್ 14 ಆವೃತ್ತಿಯ ಮೂಲಕ ಶೀಘ್ರದಲ್ಲೇ ಮೊಬೈಲ್ ಫೋನ್‌ಗಳಲ್ಲಿ ಉಪಗ್ರಹ ಸಂಪರ್ಕದ ಮೂಲಕ SMS ಕಳುಹಿಸಬಹುದು ಎಂದು ವರದಿಯಾಗಿದೆ. ಇದು ಮೊಬೈಲ್ ಸಂವಹನ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಮುಂಬರಲಿರುವ ಆಯಂಡ್ರಾಯ್ಡ್​ 14 ಆವೃತ್ತಿಯು ಉಪಗ್ರಹದ ಮೂಲಕ ಎಸ್ಸೆಮ್ಮೆಸ್ ಕಳುಹಿಸುವ ವೈಶಿಷ್ಟ್ಯವನ್ನು ಒಳಗೊಂಡಿರಲಿದೆ ಎಂದು ವರದಿಗಳು ತಿಳಿಸಿವೆ. ಪಿಕ್ಸೆಲ್​ನ #TeamPixel Twitter ಖಾತೆಯ ಟ್ವೀಟ್ ಆಧರಿಸಿ, […]